TV9 Kannada Digital Live: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಧ್ಯದಲ್ಲೇ ದೆಹಲಿಗೆ ಭೇಟಿ ಕೊಟ್ಟು, ತಮ್ಮ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಕೇಂದ್ರ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ಎಲ್ಲ ಬೆಳವಣಿಗೆಗಳ ಕುರಿತು ಇಂದು ಟಿವಿ9 ಡಿಜಿಟಲ್ ಲೈವ್ನಲ್ಲಿ ಚರ್ಚಿಸೋಣ. ಆ್ಯಂಕರ್ ಹರಿಪ್ರಸಾದ್ ಈ ಚರ್ಚೆ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ�
"ಮೇ 1 ರಂದು, ನಾನು ಔರಂಗಾಬಾದ್ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತೇನೆ. ಜೂನ್ 5 ರಂದು, ನಾನು MNS ಸ್ವಯಂಸೇವಕರೊಂದಿಗೆ ದರ್ಶನಕ್ಕಾಗಿ ಅಯೋಧ್ಯೆಗೆ ಭೇಟಿ ನೀಡುತ್ತೇನೆ. ನಾನು ಅಯೋಧ್ಯೆಗೆ ಬರುವಂತೆ ಇತರರಿಗೆ ಮನವಿ ಮಾಡುತ್ತೇನೆ" ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
Foreign Exchange Reserves: ಬೆಲೆ ಏರಿಕೆ, ಹಣದುಬ್ಬರ ಭಾರತಕ್ಕೆ ಸೀಮಿತವಾದ ಆರ್ಥಿಕ ಸಮಸ್ಯೆಗಳಲ್ಲ. ಬೆಲೆ ಏರಿಕೆ, ಹಣದುಬ್ಬರ ಅಂತಾರಾಷ್ಟ್ರೀಯ ಮಟ್ಟದಲ್ಲೂ ಇದೆ. ಇದರಿಂದಾಗಿ ಅನೇಕ ರಾಷ್ಟ್ರಗಳು ವಿದೇಶಗಳಿಂದ ಸರಕುಗಳನ್ನು ಅಮದು ಮಾಡಿಕೊಳ್ಳಲಾಗದೇ ದಿವಾಳಿ ಸ್ಥಿತಿಗೆ ಬಂದಿವೆ. ಅನೇಕ ರಾಷ್ಟ್ರಗಳಲ್ಲಿ ತಿನ್ನುವ ಅನ್ನಕ್ಕೂ ಜನರು ಪರದಾಡುವ ಸ್ಥಿತಿ ಇದೆ. ಕೆಲ ರಾಷ್ಟ್ರಗಳಲ್ಲಿ ಹಣದುಬ್ಬರ ಶೇ.50 ರಿಂದ ಶೇ.200 ರವರೆ
ವಿಶ್ವದ ಅಗ್ರ ಖರೀದಿದಾರನಾಗಿರುವ ಈಜಿಪ್ಟ್ಗೆ ಗೋಧಿ ಸಾಗಣೆಯನ್ನು ಪ್ರಾರಂಭಿಸಲು ಭಾರತದ ಅಂತಿಮ ಮಾತುಕತೆಯು ಯಶಸ್ವಿಯಾಗಿದೆ. ಈಜಿಪ್ಟ್ ದೇಶವು ಭಾರತದಿಂದ ಗೋಧಿಯನ್ನು ಅಮದು ಮಾಡಿಕೊಳ್ಳಲಿದೆ ಎಂದು ಈಜಿಪ್ಟ್ ಇಂದು ಹೇಳಿದೆ.
EAM Dr S Jaishankar: ಕಳೆದ ಮಂಗಳವಾರ ಆಮೆರಿಕಾವು ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಭಾರತದ ಇಬ್ಬರು ಕೇಂದ್ರದ ಸಚಿವರ ಮುಂದೆಯೇ ಹೇಳಿತ್ತು. ಸ್ಥಳದಲ್ಲೇ ಇದ್ದ ಭಾರತದ ರಕ್ಷಣಾ ಹಾಗೂ ವಿದೇಶಾಂಗ ಸಚಿವರು ಇದರ ಬಗ್ಗೆ ತುಟಿಕ್ ಪಿಟಿಕ್ ಎನ್ನದೇ ಇದ್ದರು. ಆದರೀಗ ಎಚ್ಚೆತ್ತಿರುವ ಕೇಂದ್ರದ ವಿದೇಶಾಂಗ ಸಚಿವ ಜೈಶಂಕರ್ ಆಮೆರಿಕಾಗೆ ಅದರದ್ದೇ ಭಾಷೆಯಲ್ಲಿ ತಿರುಗೇಟು ನೀಡಿದ್ದಾರೆ
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ದೀಲ್ಪೀರ್ ಮಾರುಕಟ್ಟೆಯಿಂದ ಕಳ್ಳರು 50 ಕೆಜಿಗಳಷ್ಟು ಲಿಂಬೆಹಣ್ಣು ಕದ್ದೊಯ್ದಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿರುವ ಪೊಲೀಸರು ಮಾರ್ಕೆಟ್ ಬಳಿ ಇರುವ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ.
Mask of NO MASK: ಮಾಸ್ಕ್ ಹಾಕುವ ಅಗತ್ಯ ಇಲ್ಲವೆಂದಾಗ, ಜನರೇ ಸ್ವಪ್ರೇರಣೆಯಿಂದ ಮಾಸ್ಕ್ ಹಾಕುತ್ತಿಲ್ಲ. ಆಮೆರಿಕಾದ 6 ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ಎನ್ನುವುದನ್ನು ರದ್ದು ಮಾಡಿದ್ದರು. ಆದರೂ, ಜನರು ಮಾಸ್ಕ್ ಹಾಕುತ್ತಿದ್ದರು. ಏಕೆಂದರೇ, ಆಗ 6 ರಾಜ್ಯಗಳಲ್ಲಿ ಕೊರೊನಾ ಕೇಸ್ ಕಡಿಮೆಯಾಗಿರಲಿಲ್ಲ. ಅಂದರೇ, ಜನರೇ ಕೊರೊನಾ ಕೇಸ್ ಗಳ ಏರಿಕೆ-ಇಳಿಕೆಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳುವಷ್ಟು ಪ್ರಜ್ಞಾವಂತರಾ
Ayodhya Ram Mandir: ಮಮಂದಿರ ನಿರ್ಮಾಣದ ಕಾರ್ಯ ಈಗ ಯಾವ ಹಂತದಲ್ಲಿದೆ, ಏನೇನು ಕಾರ್ಯಗಳು ಆಗಿವೆ, ಯಾವ ವೇಗದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ, ಯಾವಾಗ ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿದೆ ಎನ್ನುವುದರ ಪ್ರತ್ಯಕ್ಷ ವರದಿ ಇಲ್ಲಿದೆ.
ಕೇಂದ್ರ ಸರ್ಕಾರವು ಬಜೆಟ್ ನಲ್ಲಿ 2021-22 ನೇ ಹಣಕಾಸು ವರ್ಷದಲ್ಲಿ 22.17 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗುವ ಅಂದಾಜು ಮಾಡಿತ್ತು. ಬಜೆಟ್ ಅಂದಾಜು ಅನ್ನು ಮೀರಿ ಐದು ಲಕ್ಷ ಕೋಟಿ ರೂಪಾಯಿ ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ
ಭಾರತದ ನೆರೆಯ ಶ್ರೀಲಂಕಾ ದೇಶವು ಸದ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಶ್ರೀಲಂಕಾದ ಸಾಲದ ಪ್ರಮಾಣ 6 ಲಕ್ಷ ಕೋಟಿ ರೂಪಾಯಿಯಷ್ಟಿದೆ. ಆದರೆ, ಭಾರತದಲ್ಲೂ ಕೆಲ ರಾಜ್ಯಗಳ ಸಾಲದ ಪ್ರಮಾಣವು ಶ್ರೀಲಂಕಾ ದೇಶದಷ್ಟೇ ಇರೋದು ವಿಶೇಷ. ಭಾರತದಲ್ಲಿ ಯಾವ್ಯಾವ ರಾಜ್ಯಗಳ ಸಾಲದ ಪ್ರಮಾಣ ಎಷ್ಟಿದೆ? ನಮ್ಮ ಕರ್ನಾಟಕ ರಾಜ್ಯದ ಸಾಲದ ಪ್ರಮಾಣ ಎಷ್ಟಿದೆ? ಎಂಬುದರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.