ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಕಾಯಿದೆ 2022 ರ ಪ್ರಕಾರ, ಕಾರ್ಪೊರೇಷನ್ನ ಮೊದಲ ಸಭೆ ನಡೆಯುವವರೆಗೆ ಹೊಸ ಏಕೀಕೃತ ನಾಗರಿಕ ಸಂಸ್ಥೆಯನ್ನು ನಡೆಸಲು ಕೇಂದ್ರ ಸರ್ಕಾರವು ವಿಶೇಷ ಅಧಿಕಾರಿಯನ್ನು ನೇಮಿಸುತ್ತದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಲಾವೃತಗೊಂಡಿರುವ ಪ್ರದೇಶಗಳ ಪರಿಶೀಲನೆ ನಡೆಸಿ ಹಾನಿಗೊಳಗಾದ ಮನೆಗಳಿಗೆ ರೂ. 25,000 ಪರಿಹಾರ ನೀಡುವ ಘೋಷಣೆ ಮಾಡಿದ್ದಾರೆಂದು ಅವರು ಹೇಳುತ್ತಾರೆ. ಪರಿಹಾರ ನೀಡುವುದು ಈ ಸಮಸ್ಯೆಗೆ ಪರಿಹಾರ ಅಲ್ಲ ಅನ್ನೋದು ನಮ್ಮ ನಾಯಕರಿಗೆ ಅರ್ಥವಾಗದಿರುವುದು ಖೇದಕರ ಸಂಗತಿ.
ಅಧ್ಯಕ್ಷ ಸ್ಥಾನ ಎಸ್ಸಿಗೆ ಹಾಗೂ ಮಹಿಳಾ ಮೀಸಲಾತಿ ಇರೋದ್ರಿಂದ ನಗರಸಭೆ ಅಧ್ಯಕ್ಷೆಯಾಗಿ ಉಷಾ ದಾಸರ್ ಆಯ್ಕೆಯಾಗಿದ್ದಾರೆ. ಆದ್ರೆ ಈ ನಗರಸಭೆಯಲ್ಲಿ ಉಷಾ ದಾಸರ್ ಕಿಂತಲೂ ಹೆಚ್ಚಾಗಿ ಅವರ ಗಂಡನೇ ಆಡಳಿತದಲ್ಲಿ ಹಸ್ತಕ್ಷೇಪ ಮಾಡ್ತಾಯಿದ್ದಾರೆ ಎನ್ನುವ ಆರೋಪ ಬಲವಾಗಿ ಕೇಳಿ ಬರ್ತಾಯಿದೆ.
080-46110007 ಸಂಖ್ಯೆಗೆ ಕರೆ ಮಾಡಿ ವಿದ್ಯಾರ್ಥಿಗಳು ಸಲಹೆ ಪಡೆಯಬಹುದು. ಸಹಾಯವಾಣಿ ಮೂಲಕ ವಿದ್ಯಾರ್ಥಿಗಳಿಗೆ ಟೆಲಿ ಕೌನ್ಸಿಲಿಂಗ್ ಮಾಡಲಾಗುತ್ತೆ. ಮಾನಸಿಕ ಆರೋಗ್ಯದ ಬಗ್ಗೆ ನಿಮ್ಹಾನ್ಸ್ ವೈದ್ಯರು ಮಾಹಿತಿ ನೀಡಲಿದ್ದಾರೆ.
Chethana Raj Death: ಬೆಂಗಳೂರಿನಲ್ಲಿ ಕಿರುತೆರೆ ನಟಿ ಚೇತನಾ ರಾಜ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಚೇತನಾಗೆ ಕಾಸ್ಮೆಟಿಕ್ ಸರ್ಜರಿ ನಡೆಸಿದ್ದ ಆಸ್ಪತ್ರೆಗೆ ಬೀಗ ಹಾಕುವಂತೆ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ ನೀಡಿದ್ದಾರೆ.
ಬರ್ತ್ ಡೇ ಪ್ರಯುಕ್ತ ಕ್ಯಾಂಟೀನಲ್ಲಿ ಕೇಕ್ ಕತ್ತರಿಸಿ ಅಲ್ಲಿನ ಸಿಬ್ಬಂದಿ ಮತ್ತು ಗ್ರಾಹಕರಿಗೆ ಹಂಚಲಾಯಿತು. ಖುದ್ದು ನಿಖಿಲ್ ಅವರೇ ತಮಗೆ ಕೇಕ್ ನೀಡಿದ್ದಕ್ಕೆ ಸಿಬ್ಬಂದಿ ಬಹಳ ಸಂತೋಷಪಟ್ಟರು. ನಂತರ ನಿಖಿಲ್, ಕ್ಯಾಂಟಿನಲ್ಲಿ ಮುದ್ದೆ ಊಟ ಮಾಡಿದರು.
ವೇದಾಂತು ಕಂಪೆನಿಯಿಂದ 424 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಕಂಪೆನಿಯ ಸಿಇಒ ವಿವರಿಸಿದ್ದಾರೆ.
ಮೇ 10 ರಂದು ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ರವಿಕಾಂತ್ ಆರೋಪಿಸಿದ್ದಾರೆ. ಮೊದಲ ಘಟನೆ ವರದಿಯಾದ ಒಂದು ವಾರದ ನಂತರ ನನ್ನ ಮೇಲೆ ಹಲ್ಲೆ ಮತ್ತು ನಿಂದನೆ ಮಾಡಿರುವುದು ಪೊಲೀಸರ ಅಸಡ್ಡೆ
Deepika Padukone in Cannes Film Festival 2022: ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಸಖತ್ ಕಲರ್ಫುಲ್ ಆಗಿ ಹೆಜ್ಜೆಹಾಕಿದ ದೀಪಿಕಾ ಪಡುಕೋಣೆ ಎಲ್ಲರ ಮನಗೆದ್ದಿದ್ದಾರೆ. ಕಪ್ಪು ವರ್ಣದ ದಿರಿಸಿನದಲ್ಲಿ ನಟಿ ಮಿಂಚುತ್ತಿರುವ ಮನಮೋಹಕ ಫೋಟೋಗಳೀಗ ವೈರಲ್ ಆಗಿವೆ.
ಇಡೀ ಬಡಾವಣೆ ಜಲಾವೃತ. ಮನೆಗಳ ಮುಂದೆ ಪಾರ್ಕ್ ಮಾಡಿರುವ ವಾಹನಗಳು ಮುಳುಗಡೆಯಾಗಿವೆ. ಮನೆಗಳಲ್ಲಿ ವಾಸ ಮಾಡುವ ಜನರಂತೂ ಹೊರಗೆ ಬರೋದು ಸಾಧ್ಯವಿಲ್ಲ. ಅಗತ್ಯ ವಸ್ತುಗಳನ್ನು ತಂದುಕೊಳ್ಳುವುದು ದೂರದ ಮಾತು. ಕೋರ್ಟ್ ಕಚೇರಿಗಳಿಗೆ ಹೋಗುವವರು ಬಲವಂತದ ರಜೆ ತೆಗೆದುಕೊಂಡು ಮನೆಯಲ್ಲಿ ಉಳಿದುಬಿಟ್ಟರು.