ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.
ಧರ್ಮೇಂದ್ರ ಹಾಗೂ ಹೇಮಾ ಮಾಲಿನ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ?
ಧರ್ಮೇಂದ್ರ-ಹೇಮಾ ಮಾಲಿನಿ ಮದುವೆ, ಅವರ ವಯಸ್ಸಿನ ಅಂತರ ಹಾಗೂ ವಿವಾದಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಮೊದಲ ಪತ್ನಿ ಮತ್ತು ಮಕ್ಕಳಿದ್ದರೂ ಧರ್ಮೇಂದ್ರ ಹೇಮಾ ಮಾಲಿನಿ ಅವರನ್ನು ವಿವಾಹವಾದರು. ನಂತರ ಡಿಯೋಲ್ ಕುಟುಂಬದೊಂದಿಗಿನ ಸಂಬಂಧ ಸುಧಾರಿಸಿದೆ. ಹೇಮಾ ಮಾಲಿನಿ ಮತ್ತು ಸನ್ನಿ ಡಿಯೋಲ್ ನಡುವಿನ ವಯಸ್ಸಿನ ಅಂತರ ಹಾಗೂ ಧರ್ಮೇಂದ್ರ ಅವರ ಇತ್ತೀಚಿನ ಆರೋಗ್ಯ ಅಪ್ಡೇಟ್ ಕುರಿತು ವಿವರಗಳು ಇಲ್ಲಿವೆ.
- Shreelaxmi H
- Updated on: Nov 12, 2025
- 8:13 am
ದುರ್ಗಾ ಕಣ್ಣಿಗೆ ಕಾಣಿಸಿದ ಅಂಬಿಕಾ ಆತ್ಮ; ‘ನಾ ನಿನ್ನ ಬಿಡಲಾರೆ’ಯಲ್ಲಿ ದೊಡ್ಡ ಟ್ವಿಸ್ಟ್
Na Ninna Bidalare serial: ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಶರತ್ ಹಾಗೂ ಮಾಯಾ ಮದುವೆ ನಡೆಯುವುದರಲ್ಲಿತ್ತು. ಆ ಸಂದರ್ಭದಲ್ಲಿ ದುರ್ಗಾಳ ದೇಹ ಸೇರಿದ್ದ ಅಂಬಿಕಾ ಆತ್ಮ ಮದುವೆಯಲ್ಲಿ ಭಾಗಿ ಆಗಿತ್ತು. ಈ ಮದುವೆ ನಡೆದಿದ್ದು ಹೇಗೆ ಎಂಬುದು ಯಾರಿಗೂ ಗೊತ್ತಾಗಲಿಲ್ಲ. ದುರ್ಗಾಳ ಒಪ್ಪಿಗೆ ಇಲ್ಲದೆ ಅವಳ ದೇಹ ಸೇರಿದ್ದರಿಂದ ಅಂಬಿಕಾ ಆತ್ಮವು ದುರ್ಗಾ ಕಣ್ಣಿಗೆ ಕಾಣುತ್ತಿರಲಿಲ್ಲ. ಆದರೆ...
- Shreelaxmi H
- Updated on: Nov 11, 2025
- 8:51 pm
‘ಫ್ಯಾಮಿಲಿ ಮ್ಯಾನ್ 3’ ಸರಣಿಯಲ್ಲಿ ಶ್ರೀಕಾಂತ್ ತಿವಾರಿ ಪಾತ್ರ ಹೇಗಿದೆ? ಏನನ್ನು ನಿರೀಕ್ಷಿಸಬಹುದು?
ರಾಜ್ ಮತ್ತು ಡಿಕೆ ನಿರ್ದೇಶನದ ‘ಫ್ಯಾಮಿಲಿ ಮ್ಯಾನ್ 3’ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಶ್ರೀಕಾಂತ್ ತಿವಾರಿ ಪಾತ್ರದಲ್ಲಿ ಮನೋಜ್ ಬಾಜ್ಪಾಯಿ ಅಸಲಿ ಆಟ ಆರಂಭಿಸಲಿದ್ದಾರೆ. ಈ ಬಾರಿ ಕುಟುಂಬಕ್ಕೆ ಅವರ ರಹಸ್ಯ ಕೆಲಸ ತಿಳಿಯಲಿದೆ. ಏಜೆಂಟ್ ಜೀವನ, ಮೋಸ್ಟ್ ವಾಂಟೆಡ್ ಕ್ರಿಮಿನಲ್ ಸವಾಲುಗಳು ಹಾಗೂ ಹಾಸ್ಯದ ಸಮ್ಮಿಶ್ರಣ ಈ ಸರಣಿಯಲ್ಲಿದೆ.
- Shreelaxmi H
- Updated on: Nov 11, 2025
- 8:03 am
ನಟ ಧರ್ಮೇಂದ್ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಮಗ ಸನ್ನಿ ಡಿಯೋಲ್
Dharmendra Health: ಹಿರಿಯ ನಟ ಧರ್ಮೇಂದ್ರ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ದೃಢಪಡಿಸಿದ ಮಗ ಸನ್ನಿ ಡಿಯೋಲ್, ಗೌಪ್ಯತೆ ಕಾಪಾಡುವಂತೆ ಮಾಧ್ಯಮಗಳನ್ನು ಕೋರಿದ್ದಾರೆ.
- Shreelaxmi H
- Updated on: Nov 11, 2025
- 9:57 am
ಬಿಗ್ ಬಾಸ್ ಎಕ್ಸಿಟ್ಗೆ ಕಾರಣ ಏನು? ಟಿವಿ9 ಸಂದರ್ಶನದಲ್ಲಿ ಚಂದ್ರಪ್ರಭ ಹೇಳಿದ್ದಿಷ್ಟು
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಚಂದ್ರಪ್ರಭ ಅವರು ಎಲಿಮಿನೇಟ್ ಆಗಿದ್ದಾರೆ. ಅವರು ಎಲಿಮಿನೇಷ್ ಆಗಲು ಕಾರಣ ಏನು ಎಂಬುದು ಎಲ್ಲರಿಗೂ ತಿಳಿದಿಲ್ಲ. ಈ ಬಗ್ಗೆ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
- Shreelaxmi H
- Updated on: Nov 10, 2025
- 1:05 pm
‘ಗಂಡುಮಕ್ಕಳಿಗೂ ಋತುಚಕ್ರದ ನೋವು ಗೊತ್ತಾಗಬೇಕು’; ರಶ್ಮಿಕಾ ಹೇಳಿಕೆಗೆ ತೀವ್ರ ವಿರೋಧ
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ಜೀ ತೆಲುಗಿನ ಶೋನಲ್ಲಿ ಭಾಗಿ ಆದರು. ಈ ಶೋನ ತೆಲುಗಿನಲ್ಲಿ ವಿಲನ್ ಪಾತ್ರಗಳನ್ನು ಮಾಡುವ ಜಗಪತಿ ಬಾಬು ನಡೆಸಿಕೊಟ್ಟಿದ್ದಾರೆ. ಯಾವುದೋ ವಿಷಯ ಮಾತನಾಡುವಾಗ ‘ಗಂಡುಮಕ್ಕಳಿಗೂ ಪೀರಿಯಡ್ಸ್ ಆಗಿದ್ರೆ ಚೆನ್ನಾಗಿರುತ್ತಿತ್ತು ಎಂದು ಅನಿಸಿದೆಯೇ’ ಎಂದು ಜಗಪತಿ ಬಾಬು ಅವರು ರಶ್ಮಿಕಾಗೆ ಕೇಳಿದ್ದಾರೆ.
- Shreelaxmi H
- Updated on: Nov 10, 2025
- 10:33 am
ಗಿಲ್ಲಿ ಇಲ್ಲದಿದ್ದರೆ ಈ ಸೀಸನ್ ಝೀರೋ; ಮಾಜಿ ಬಿಗ್ ಬಾಸ್ ಸ್ಪರ್ಧಿಯ ಮಾತು
ಬಿಗ್ ಬಾಸ್ ಕನ್ನಡ 12ರಲ್ಲಿ ಗಿಲ್ಲಿ ನಟ ಅದ್ಭುತವಾಗಿ ಆಟವಾಡುತ್ತಿದ್ದು, ಅವರ ಪ್ರಾಪರ್ಟಿ ಕಾಮಿಡಿ ಎಲ್ಲರ ಗಮನ ಸೆಳೆದಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಗಿಲ್ಲಿ ನಟನ ಆಟಕ್ಕೆ ಮೆಚ್ಚುಗೆ ಸೂಚಿಸಿದ್ದು, "ಗಿಲ್ಲಿ ಇಲ್ಲದಿದ್ದರೆ ಈ ಸೀಸನ್ ಝೀರೋ" ಎಂದು ಬಣ್ಣಿಸಿದ್ದಾರೆ.
- Shreelaxmi H
- Updated on: Nov 10, 2025
- 8:34 am
‘ಪರಮ ಸುಂದರಿ’ ಚಿತ್ರದಲ್ಲಿ ಇದೆಂಥಾ ತಪ್ಪು; ಇದನ್ನು ಕ್ಷಮಿಸಲು ಸಾಧ್ಯವೇ ಇಲ್ಲ
ಹಿಂದಿ ಚಿತ್ರ ‘ಪರಮ ಸುಂದರಿ’ ದಕ್ಷಿಣ ಭಾರತದ ಸಂಸ್ಕೃತಿಯನ್ನು ತಪ್ಪಾಗಿ ಚಿತ್ರಿಸಿ ವಿವಾದಕ್ಕೆ ಸಿಲುಕಿದೆ. ಜಾನ್ವಿ ಕಪೂರ್ ಅನ್ನ ಬಡಿಸಲು ಉಪ್ಪಿನಕಾಯಿ ಪಾತ್ರೆ ಬಳಸಿದ ದೃಶ್ಯ ಟ್ರೋಲ್ಗೆ ಗುರಿಯಾಗಿದೆ. ಸಂಸ್ಕೃತಿಯ ಬಗ್ಗೆ ಅಧ್ಯಯನವಿಲ್ಲದೆ ಮಾಡಿದ ಈ ಸಿನಿಮಾ ಕೇರಳದಲ್ಲಿ ಪ್ರತಿಭಟನೆ ಎದುರಿಸಿ, ಗಲ್ಲಾಪೆಟ್ಟಿಗೆಯಲ್ಲಿಯೂ ಸೋತಿದೆ.
- Shreelaxmi H
- Updated on: Nov 10, 2025
- 8:18 am
‘ಡಿಕೆಡಿ’ಯ ಕಲರ್ಫುಲ್ ಜಡ್ಜ್ಗಳನ್ನು ಪರಿಚಯಿಸಿದ ಅನುಶ್ರೀ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ದಿನಗಣನೆ ಶುರುವಾಗಿದೆ. ಈ ಶೋಗೆ ಇದು ಐದನೇ ಸೀಸನ್ ಇದಾಗಿದೆ. ಈ ಶೋಗೆ ಯಾರೆಲ್ಲ ಜಡ್ಜ್ ಸ್ಥಾನದಲ್ಲಿ ಇದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರವೂ ಸಿಕ್ಕಿದೆ. ಹಾಗಾದರೆ ಯಾರು ಇಲ್ಲಿದ್ದಾರೆ? ಆ ಕುರಿತು ಇಲ್ಲಿದೆ ವಿವರ.
- Shreelaxmi H
- Updated on: Nov 9, 2025
- 6:24 pm
ರಕ್ಷಿತಾ ಬೆಕ್ಕಿನ ರೀತಿ ಇದ್ರು, ಹುಲಿ ಮಾಡಿದ್ದು ನೀವು ಎಂದು ಅಶ್ವಿನಿಗೆ ಹೇಳಿದ ಸುದೀಪ್
ಅಶ್ವಿನಿ ಗೌಡ ಅವರು ಮೂರನೇ ವಾರದಿಂದ ಪದೇ ಪದೇ ರಕ್ಷಿತಾನ ಕೆಣಕಿದರು. ಆರಂಭದಲ್ಲಿ ಇದನ್ನು ತಡೆದುಕೊಂಡಿದ್ದ ರಕ್ಷಿತಾ ಅವರು ನಂತರ ಸಿಟ್ಟಾಗಿ ಅಶ್ವಿನಿ ವಿರುದ್ಧ ತಿರುಗಿಬಿದ್ದರು. ಇಬ್ಬರ ಮಧ್ಯೆ ಆ ಬಿಸಿ ಈಗಲೂ ಇದೆ. ಅಶ್ವಿನಿ ಗೌಡ ಹಾಗೂ ರಕ್ಷಿತಾ ಮಧ್ಯೆ ಕಿತ್ತಾಟ ಈಗಲೂ ಮುಂದುವರಿದಿದೆ. ಈ ವಿಚಾರವನ್ನು ಸುದೀಪ್ ಪ್ರಸ್ತಾಪ ಮಾಡಿದರು
- Shreelaxmi H
- Updated on: Nov 9, 2025
- 11:46 am
ಬರೀ ಹೇಳೋದಕ್ಕೆ ಬರೋದಲ್ಲ ಎಂದು ರಕ್ಷಿತಾಗೆ ವಾರ್ನ್ ಮಾಡಿದ ಕಿಚ್ಚ ಸುದೀಪ್
ರಕ್ಷಿತಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದವರು. ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಗಮನ ಸೆಳೆಯುತ್ತಾ ಇದ್ದಾರೆ . ಇದರ ಜೊತೆಗೆ ಕೆಲವು ವಿಚಾರಕ್ಕೆ ಅವರು ಟೀಕೆಯನ್ನು ಕೂಡ ಎದುರಿಸುತ್ತಿದ್ದಾರೆ. ಈಗ ಸುದೀಪ್ ಅವರ ಕಡೆಯಿಂದ ರಕ್ಷಿತಾ ಶೆಟ್ಟಿಗೆ ಖಡಕ್ ವಾರ್ನಿಂಗ್ ಬಂದಿದೆ.
- Shreelaxmi H
- Updated on: Nov 9, 2025
- 10:10 am
ನಾನು ಹೇಳಿದ್ದೇ ಹೌದಾದ್ರೆ ಬಿಗ್ ಬಾಸ್ನಿಂದ ಹೋಗ್ತೀನಿ ಎಂದ ಅಶ್ವಿನಿ; ವಿಟಿ ತೋರಿಸಿದಮೇಲೆ ಗಪ್ ಚುಪ್
ಬಿಗ್ ಬಾಸ್ ಮನೆಯಲ್ಲಿ ಲೆಟರ್ ಬಂದಿತ್ತು. ರಾಶಿಕಾ ಹಾಗೂ ರಕ್ಷಿತಾ ಮಧ್ಯೆ ಒಬ್ಬರಿಗೆ ಈ ಲೆಟರ್ ಸೇರಬೇಕಿತ್ತು. ಈ ಲೆಟರ್ ಯಾರಿಗೆ ನೀಡಬೇಕು ಎಂಬ ವಿಚಾರ ಬಂದಾಗ ಅಶ್ವಿನಿ ಗೌಡ ಅವರು ವೈಯಕ್ತಿಕವಾಗಿ ತೆಗೆದುಕೊಂಡು, ರಕ್ಷಿತಾಗೆ ಲೆಟರ್ ಸಿಗಲೇಬಾರದು ಎಂದು ವಾದಿಸಿದ್ದರು. ಆದರೆ, ಇದನ್ನು ಅಶ್ವಿನಿ ಅವರು ಒಪ್ಪಲೇ ಇಲ್ಲ.
- Shreelaxmi H
- Updated on: Nov 9, 2025
- 9:55 am