AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜೆಟ್ 2026

ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ, ತೆರಿಗೆ ವಿಳಂಬಕ್ಕೆ ದಂಡ ಮಾತ್ರ
ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ, ತೆರಿಗೆ ವಿಳಂಬಕ್ಕೆ ದಂಡ ಮಾತ್ರ

Union Budget 2026 Nirmala Sitharaman Speech Highlights in Kannada: ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ...

ಚುನಾವಣಾ ರಾಜ್ಯಗಳಿಗೆ ಬಜೆಟ್​​ನಲ್ಲಿ ಭರ್ಜರಿ ಕೊಡುಗೆ, ಏನೇನು ಸಿಕ್ತು ನೋಡಿ
ಚುನಾವಣಾ ರಾಜ್ಯಗಳಿಗೆ ಬಜೆಟ್​​ನಲ್ಲಿ ಭರ್ಜರಿ ಕೊಡುಗೆ, ಏನೇನು ಸಿಕ್ತು ನೋಡಿ
ಇನ್ಮುಂದೆ ಕಾಫಿ ಪ್ರಿಯರ ಕೈ ಸುಡಲಿದೆ ವೆಂಡಿಂಗ್​ ಮಶಿನ್!
ಇನ್ಮುಂದೆ ಕಾಫಿ ಪ್ರಿಯರ ಕೈ ಸುಡಲಿದೆ ವೆಂಡಿಂಗ್​ ಮಶಿನ್!
ಕೇಂದ್ರ ಬಜೆಟ್​​ 2026-27, ಪಿಡಿಎಫ್ ಪ್ರತಿ ಡೌನ್​ಲೋಡ್ ಮಾಡಿ
ಕೇಂದ್ರ ಬಜೆಟ್​​ 2026-27, ಪಿಡಿಎಫ್ ಪ್ರತಿ ಡೌನ್​ಲೋಡ್ ಮಾಡಿ
ಕೇಂದ್ರ ಬಜೆಟ್​​ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್​​
ಕೇಂದ್ರ ಬಜೆಟ್​​ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್​​
Budget Live
View more
  • 01 Feb 2026 12:30 PM (IST)

    Budget 2026 LIVE: ಐಟಿಆರ್ ರಿಟರ್ನ್ಸ್​ಗಳನ್ನು ಸಲ್ಲಿಸಲು ಜುಲೈ 31ರವರೆಗೂ ಅವಕಾಶ

  • 01 Feb 2026 12:23 PM (IST)

    Budget 2026 LIVE: ಮದ್ಯ, ಬೀಡಿ, ಔಷಧಿ ಮತ್ತು ಶೂಗಳು ಅಗ್ಗವಾಗಲಿವೆ: ನಿರ್ಮಲಾ

  • 01 Feb 2026 12:15 PM (IST)

    Budget 2026 LIVE: 4000 ಇ-ಬಸ್‌ಗಳ ಪೂರೈಕೆ

ಬಜೆಟ್​​ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ
ಬಜೆಟ್​​ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ
ಆರ್ಥಿಕ ಉನ್ನತಿಗೆ ಆರಂಶಗಳು: ನಿರ್ಮಲಾ ಸೀತಾರಾಮನ್
ಆರ್ಥಿಕ ಉನ್ನತಿಗೆ ಆರಂಶಗಳು: ನಿರ್ಮಲಾ ಸೀತಾರಾಮನ್

ನಾಳೆಗೆ ಕಲಾಪ ಮುಂದೂಡಿಕೆ

ನಾಳೆ ಬೆಳಗ್ಗೆ 11 ಗಂಟೆಗೆ ಕಲಾಪ ಮುಂದೂಡಿದ ಸ್ಪೀಕರ್ ಓಂ ಬಿರ್ಲಾ

ಆದಾಯ ತೆರಿಗೆ ಪಾವತಿಯಲ್ಲಿಲ್ಲ ಬದಲಾವಣೆ

ಆದಾಯ ತೆರಿಗೆ ಪಾವತಿಯಲ್ಲಿ ಯಾವುದೇ ಬದಲಾವಣೆ ಇಲ್ಲ, ಕಳೆದ ವರ್ಷ ಘೋಷಿಸಿದ್ದ ಆದಾಯ ತೆರಿಗೆ ಪಾವತಿ ಮುಂದುವರಿಕೆ

1 ಗಂಟೆ 26 ನಿಮಿಷ ಬಜೆಟ್

1 ಗಂಟೆ 26 ನಿಮಿಷ ಬಜೆಟ್​ ಮಂಡಿಸಿದ ನಿರ್ಮಲಾ ಸೀತಾರಾಮನ್

ಕ್ಯಾನ್ಸರ್ ಔಷಧ ದರ ಇಳಿಕೆ

ಕ್ಯಾನ್ಸರ್ ಸೇರಿ 7 ಅಪರೂಪದ ಕಾಯಿಲೆಗಳ ಔಷಧ ದರ ಇಳಿಕೆ

ಪಾರಂಪರಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಒತ್ತು

2026-27ರ ಪಾರಂಪರಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಒತ್ತು,  ಸಾಂಸ್ಕೃತಿಕ, ಪಾರಂಪರಿಕ ಸ್ಥಳಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು ‘ನ್ಯಾಷನಲ್ ಡೆಸ್ಟಿನೇಶನ್ ಡಿಜಿಟಲ್ ನಾಲೆಡ್ಜ್ ಗ್ರಿಡ್' ಸ್ಥಾಪನೆಗೆ ನಿರ್ಧಾರ

4000 ಇ-ಬಸ್‌ಗಳ ಪೂರೈಕೆ

ಈಶಾನ್ಯಕ್ಕೆ 4,000 ಇ-ಬಸ್‌ಗಳ ಪೂರೈಕೆ, ಯಾತ್ರಿಕರಿಗೆ ವಿಶೇಷ ಸೌಲಭ್ಯ

ಮದ್ಯದ ದರ ಮತ್ತಷ್ಟು ದುಬಾರಿ

ಮದ್ಯದ ದರ ಮತ್ತಷ್ಟು ದುಬಾರಿ, ಬೀಡಿ ದರ, ವಿದೇಶಿ ಯಾತ್ರೆ, ಪಾದರಕ್ಷೆ, ಬ್ಯಾಟರಿ ದರ ಇಳಿಕೆ

ಸಣ್ಣ ತೆರಿಗೆ ಅಪರಾಧಗಳಿಗೆ ಕೇವಲ ದಂಡ

ತೆರಿಗೆ ವಂಚಿಸುವವರಿಗೆ ಶಿಕ್ಷೆ ಬಗ್ಗೆ ಕೋರ್ಟ್​ನಲ್ಲಿ ತೀರ್ಮಾನ; ಸಣ್ಣ ತೆರಿಗೆ ಅಪರಾಧಗಳಿಗೆ ಕೇವಲ ದಂಡ ಮಾತ್ರ ವಿಧಿಸಲು ನಿರ್ಧಾರ

ಮಹಿಳೆಯರಿಗಾಗಿ ಶೀ ಮಾರ್ಟ್ ಘೋಷಿಸಿದೆ

ಮಹಿಳೆಯರ ಪ್ರಗತಿಗಾಗಿ ದೇಶದಲ್ಲಿ ಶೀ (SHE) ಮಾರ್ಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿದೆ.

ಪೂರ್ವೋದಯ ಯೋಜನೆ ಘೋಷಣೆ

ಪೂರ್ವ ಕರಾವಳಿಯ ಅಭಿವೃದ್ಧಿಗೆ ವಿಶೇಷ ಯೋಜನೆ, ಕೈಗಾರಿಕಾ ಕಾರಿಡಾರ್ ಸ್ಥಾಪನೆಗೆ ಒತ್ತು 

Tax Calculator

Cheaper & Expensive

ಯಾವುದು ಅಗ್ಗ
  • ಕ್ರೀಡಾ ಉಪಕರಣಗಳು
  • ಮೈಕ್ರೋವೇವ್ ಓವನ್‌ಗಳು
  • ಸೌರ ಫಲಕಗಳು
  • ಇವಿ ಬ್ಯಾಟರಿಗಳು
  • ಸ್ಮಾರ್ಟ್‌ಫೋನ್‌ಗಳು
  • ಮದ್ಯ, ಬೀಡಿ, ಸಿಗರೇಟ್​, ಔಷಧಿಗಳು ಅಗ್ಗ
  • 17 ಅಪರೂಪದ ಕಾಯಿಲೆಗಳ ಔಷಧ
  • ಚರ್ಮ ಉತ್ಪನ್ನಗಳು
  • ಮೈಕ್ರೋವೇವ್‌
  • ವಿಮಾನ ಬಿಡಿಭಾಗಗಳು
  • ಬಯೋ ಗ್ಯಾಸ್‌
  • ಸಿಎನ್‌ಜಿ,
  • ಸೆಣಬು
  • ಸೋಲಾರ್‌ ಬಿಡಿಭಾಗ
  • ಬ್ಯಾಟರಿ
  • ಪಾದರಕ್ಷೆ
  • ವಿದೇಶಿ ಯಾತ್ರೆ
  • ಬೀಡಿ
  • ವಿದೇಶ ಪ್ರಯಾಣ ಅಗ್ಗ
  • ಆಟೋಇಮ್ಯೂನ್ ಔಷಧಿಗಳು ಅಗ್ಗವಾಗುತ್ತವೆ.
  • ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗ
ಯಾವುದು ದುಬಾರಿ
  • ಟೆಲಿಕಾಂ ಉಪಕರಣಗಳು
  • ಆಮದು ಮಾಡಿದ ಎಲ್ಲಾ ಎಲೆಕ್ಟ್ರಾನಿಕ್ಸ್​
  • ಸಿಗರೇಟ್ ಮತ್ತು ಬೀಡಿಗಳು
  • ಪಾನ್ ಮಸಾಲಾದಂತಹ ತಂಬಾಕು ಉತ್ಪನ್ನಗಳು
  • ಮದ್ಯ

Know your income tax slab

Tax Regime 2025-26
Income Tax Slab Income Tax Rate
0 - ರೂ 4 ಲಕ್ಷ ರೂಪಾಯಿವರೆಗೆNil
4 ಲಕ್ಷದಿಂದ 8 ಲಕ್ಷದವರೆಗೆ5%
8 ಲಕ್ಷದಿಂದ 11 ಲಕ್ಷದವರೆಗೆ10%
12 ಲಕ್ಷದಿಂದ 15 ಲಕ್ಷದವರೆಗೆ15%
15 ಲಕ್ಷದಿಂದ 20 ಲಕ್ಷದವರೆಗೆ20%
20 ಲಕ್ಷದಿಂದ 24 ಲಕ್ಷದರೆಗೆ25%
24 ಲಕ್ಷ ಮೇಲ್ಪಟ್ಟ ಆದಾಯ30%
Tax Regime 2026-27
Income Tax Slab Income Tax Rate
0 - ರೂ 4 ಲಕ್ಷ ರೂಪಾಯಿವರೆಗೆNil
4 ಲಕ್ಷದಿಂದ 8 ಲಕ್ಷದವರೆಗೆ5%
8 ಲಕ್ಷದಿಂದ 11 ಲಕ್ಷದವರೆಗೆ10%
12 ಲಕ್ಷದಿಂದ 15 ಲಕ್ಷದವರೆಗೆ15%
15 ಲಕ್ಷದಿಂದ 20 ಲಕ್ಷದವರೆಗೆ20%
20 ಲಕ್ಷದಿಂದ 24 ಲಕ್ಷದರೆಗೆ25%
4 ಲಕ್ಷ ಮೇಲ್ಪಟ್ಟ ಆದಾಯ30%
**No Change in Income Tax Slabs for FY 2026–27 (Same as FY 2025–26)

Sector Wise Announcements

ಇತರ ಸುದ್ದಿ

ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ

ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ

PM Modi Speech Live: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ

PM Modi Speech Live: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ

ಕರ್ನಾಟಕಕ್ಕೆ ಭರಪೂರ ಕೊಡುಗೆ: ಅಂಕಿಅಂಶ ಸಹಿತ ಅಶ್ವಿನಿ ವೈಷ್ಣವ್ ತಿರುಗೇಟು

ಕರ್ನಾಟಕಕ್ಕೆ ಭರಪೂರ ಕೊಡುಗೆ: ಅಂಕಿಅಂಶ ಸಹಿತ ಅಶ್ವಿನಿ ವೈಷ್ಣವ್ ತಿರುಗೇಟು

ಸರ್ಕಾರದ ಆದಾಯ ಎಲ್ಲೆಲ್ಲಿಂದ, ಖರ್ಚು ಎಲ್ಲೆಲ್ಲಿಗೆ?

ಸರ್ಕಾರದ ಆದಾಯ ಎಲ್ಲೆಲ್ಲಿಂದ, ಖರ್ಚು ಎಲ್ಲೆಲ್ಲಿಗೆ?

ನೀತಿ ಸೇತುವಾಗಿರುವ ಬಜೆಟ್ 2026

ನೀತಿ ಸೇತುವಾಗಿರುವ ಬಜೆಟ್ 2026

ಅಬಕಾರಿ ಸುಂಕ; ಸಿಗರೇಟು ಬೆಲೆ ಪ್ಯಾಕ್​ಗೆ 55 ರೂವರೆಗೆ ಏರಿಕೆ

ಅಬಕಾರಿ ಸುಂಕ; ಸಿಗರೇಟು ಬೆಲೆ ಪ್ಯಾಕ್​ಗೆ 55 ರೂವರೆಗೆ ಏರಿಕೆ

ವಿಪಕ್ಷಗಳ ವಿರುದ್ಧ ಸರ್ಕಾರಕ್ಕೆ ಅಸ್ತ್ರವಾದ ಮಸ್ಕ್ ಟ್ವೀಟ್

ವಿಪಕ್ಷಗಳ ವಿರುದ್ಧ ಸರ್ಕಾರಕ್ಕೆ ಅಸ್ತ್ರವಾದ ಮಸ್ಕ್ ಟ್ವೀಟ್

ಪ್ರಗತಿಗೆ ಪೂರಕವಾಗಿರುವ ಬಜೆಟ್: ಡಾ. ಪ್ರತಾಪ್ ರೆಡ್ಡಿ

ಪ್ರಗತಿಗೆ ಪೂರಕವಾಗಿರುವ ಬಜೆಟ್: ಡಾ. ಪ್ರತಾಪ್ ರೆಡ್ಡಿ

ಟ್ಯಾಕ್ಸ್ ಪಾಲು ಕರ್ನಾಟಕಕ್ಕೆ ಅತಿಹೆಚ್ಚು ಏರಿಕೆ ಆಗಿದ್ದು ಯಾಕೆ?

ಟ್ಯಾಕ್ಸ್ ಪಾಲು ಕರ್ನಾಟಕಕ್ಕೆ ಅತಿಹೆಚ್ಚು ಏರಿಕೆ ಆಗಿದ್ದು ಯಾಕೆ?

16ನೇ ಹಣಕಾಸು ಆಯೋಗದ ಸೂತ್ರದಡಿ ಕರ್ನಾಟಕಕ್ಕೆ ಅತಿ ಹೆಚ್ಚು ಲಾಭ

16ನೇ ಹಣಕಾಸು ಆಯೋಗದ ಸೂತ್ರದಡಿ ಕರ್ನಾಟಕಕ್ಕೆ ಅತಿ ಹೆಚ್ಚು ಲಾಭ

ಬಜೆಟ್​ನಲ್ಲಿ ಪ್ರಸ್ತಾಪವಾದ ಕಿತ್ತಳೆ ಆರ್ಥಿಕತೆ ಎಂದರೇನು?

ಬಜೆಟ್​ನಲ್ಲಿ ಪ್ರಸ್ತಾಪವಾದ ಕಿತ್ತಳೆ ಆರ್ಥಿಕತೆ ಎಂದರೇನು?

ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಕಾಂಜೀವರಂ ಸೀರೆಯನ್ನೇ ಉಟ್ಟಿದ್ದೇಕೆ?

ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಕಾಂಜೀವರಂ ಸೀರೆಯನ್ನೇ ಉಟ್ಟಿದ್ದೇಕೆ?

ಬಜೆಟ್ 2026-27 (ಕೇಂದ್ರ ಬಜೆಟ್)

ಮೋದಿ 3.0 ಸರ್ಕಾರದ ಮೂರನೇ ಪೂರ್ಣ ಬಜೆಟ್ ಫೆಬ್ರವರಿ 1, 2026 ರಂದು ಮಂಡಿಸಬಹುದು. ದೇಶದ ಆರ್ಥಿಕತೆ ಮತ್ತು ಹಣದುಬ್ಬರದ ಪರಿಸ್ಥಿತಿ ಸಕಾರಾತ್ಮಕವಾಗಿದ್ದು, ಇದೇ ಲಯವನ್ನು ಮುಂದುವರಿಸುವ ಮತ್ತು ಇನ್ನಷ್ಟು ಪುಷ್ಟಿಕೊಡುವ ದೃಷ್ಟಿಯಿಂದ ಈ ಬಜೆಟ್ ಮಹತ್ವದ್ದಾಗಿದೆ. ಈ ಬಜೆಟ್​ನಲ್ಲಿ ಹಲವು ಪ್ರಮುಖ ಘೋಷಣೆಗಳಾಗಬಹುದು ಎಂದು ನಿರೀಕ್ಷಿಸಲಾಗಿದೆ. ರೈತರಿಂದ ಹಿಡಿದು ವೃತ್ತಿಪರರವರೆಗೆ ಎಲ್ಲರಿಗೂ ಪ್ರಮುಖ ಘೋಷಣೆಗಳನ್ನು ನಿರೀಕ್ಷಿಸಲಾಗಿದೆ. ದೇಶದ ಆರ್ಥಿಕತೆಯನ್ನು ಉತ್ತೇಜಿಸುವ ಮತ್ತು ಉತ್ಪಾದನೆಯನ್ನು ಹೆಚ್ಚಿಸಬಲ್ಲಂತಹ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತಷ್ಟು ಹಲವು ಸುಧಾರಣಾ ಕ್ರಮಗಳನ್ನು ತರುವ ಬಗ್ಗೆ ಸುಳಿವು ನೀಡಿದ್ದಾರೆ. ಸರ್ಕಾರವು ಈ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಘೋಷಿಸಬಹುದು. 64 ವರ್ಷಗಳ ಹಳೆಯ ಆದಾಯ ತೆರಿಗೆ ಕಾನೂನನ್ನು ತಿದ್ದುಪಡಿ ಮಾಡಲು ಸರ್ಕಾರ ಯೋಜಿಸಿದೆ. ಇದಲ್ಲದೆ, ರೈತರಿಗೆ ಮತ್ತಷ್ಟು ನೆರವಾಗಲು, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಒದಗಿಸಲಾಗುವ ಮೊತ್ತವನ್ನು ದ್ವಿಗುಣಗೊಳಿಸಬಹುದು. ಜೀವ ಉಳಿಸುವ ಔಷಧಗಳು ಮತ್ತು ಔಷಧೀಯ ವಲಯದ ಬಗ್ಗೆಯೂ ಘೋಷಣೆಗಳನ್ನು ಮಾಡಬಹುದು. ದೇಶದ ಮೂಲಸೌಕರ್ಯಕ್ಕಾಗಿ ಬಂಡವಾಳ ವೆಚ್ಚವನ್ನು ₹11 ಲಕ್ಷ ಕೋಟಿಯಿಂದ ₹15 ಲಕ್ಷ ಕೋಟಿಗೆ ಹೆಚ್ಚಿಸಬಹುದು. ಕಳೆದ ಬಾರಿಯ ಬಜೆಟ್​ನ ಗಾತ್ರ ₹50.65 ಲಕ್ಷ ಕೋಟಿ ಆಗಿತ್ತು. ಈ ಬಾರಿ, ಅದರ ಗಾತ್ರ ₹60 ಲಕ್ಷ ಕೋಟಿ ಮೀರಬಹುದು ಎನ್ನಲಾಗಿದೆ.

ಭಾರತದ ಬಜೆಟ್‌ನ ಇತಿಹಾಸ 165 ವರ್ಷಗಳ ಹಿಂದಿನದು. ಸ್ವಾತಂತ್ರ್ಯದ ನಂತರ, ಫೆಬ್ರವರಿ ಕೊನೆಯ ದಿನದಂದು ಸಂಜೆ 5 ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಅನ್ನು ಓದಲಾಗುತ್ತಿತ್ತು. 1999ರಿಂದ, ಬಜೆಟ್ ಓದುವ ಸಮಯವನ್ನು ಬೆಳಿಗ್ಗೆ 11 ಗಂಟೆಗೆ ಬದಲಾಯಿಸಲಾಯಿತು. 2014 ರಲ್ಲಿ, ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಬಜೆಟ್ ದಿನಾಂಕವನ್ನು ಫೆಬ್ರವರಿ 1 ಕ್ಕೆ ಬದಲಾಯಿಸಲಾಯಿತು. ಹಿಂದೆ, ಬಜೆಟ್ ಪುಸ್ತಕವನ್ನು ಬ್ರೀಫ್‌ಕೇಸ್‌ನಲ್ಲಿ ಇಟ್ಟುಕೊಂಡು ಬರಲಾಗುತ್ತಿತ್ತು. ನಂತರ, ಬ್ರೀಫ್​ಕೇಸ್ ಬದಲು ಲೆದರ್​ಬ್ಯಾಗ್ ಬಳಕೆ ಆರಂಭವಾಯಿತು. ಈಗ, ಬ್ರೀಫ್ ಕೇಸ್ ಆಗಲೀ ಲೆದರ್ ಬ್ಯಾಗ್ ಆಗಲೀ ಬಳಸಲಾಗುವುದಿಲ್ಲ. ಡಿಜಿಟಲ್ ಟ್ಯಾಬ್​ನಲ್ಲೇ ಬಜೆಟ್ ಓದಲಾಗುತ್ತಿದೆ.

ಬಜೆಟ್ 2026-27 ಕ್ಕೆ ಸಂಬಂಧಿಸಿದ ಪ್ರಶ್ನೆಗಳು ಮತ್ತು ಉತ್ತರಗಳು

ಪ್ರಶ್ನೆ: 2026-27 ರ ಹಣಕಾಸು ವರ್ಷದ ಬಜೆಟ್ ಅನ್ನು ಯಾವಾಗ ಮಂಡಿಸಲಾಗುತ್ತದೆ?
ಉತ್ತರ: 2026-27 ರ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1, 2026 ರಂದು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ.

ಪ್ರಶ್ನೆ: ಮೋದಿ 3.0 ಸರ್ಕಾರದಲ್ಲಿ ಇದು ಎಷ್ಟನೇ ಬಜೆಟ್?
ಉತ್ತರ: ಇದು ಮೋದಿ 3.0 ಸರ್ಕಾರಕ್ಕೆ ಇದು ಮೂರನೇ ಪೂರ್ಣ ಬಜೆಟ್ ಆಗಿರುತ್ತದೆ. ಮೊದಲ ಪೂರ್ಣ ಬಜೆಟ್ ಅನ್ನು ಜುಲೈ 2024 ರಲ್ಲಿ ಮಂಡಿಸಲಾಯಿತು.

ಪ್ರಶ್ನೆ: ಬಜೆಟ್‌ನಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರ ಕ್ರಮ ಪ್ರಕಟಿಸಬಹುದಾ?
ಉತ್ತರ: ಸರ್ಕಾರ ಮತ್ತು ಆರ್‌ಬಿಐ ಹಣದುಬ್ಬರ ನಿಯಂತ್ರಣಕ್ಕೆ ಸಾಕಷ್ಟು ಪ್ರಯಾಸ ಪಟ್ಟಿವೆ. ಈ ಬಾರಿಯೂ ಹಣದುಬ್ಬರ ನಿಯಂತ್ರಿಸಲು ಹಲವು ಕ್ರಮ ಪ್ರಕಟಿಸಬಹುದು.

ಪ್ರಶ್ನೆ: ಬಜೆಟ್‌ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಘೋಷಣೆ ಮಾಡುವ ಸಾಧ್ಯತೆ ಇದೆಯೇ?
ಉತ್ತರ: ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಮಸೂದೆಯನ್ನು ಪರಿಚಯಿಸಲು ಸರ್ಕಾರ ಯೋಜಿಸುತ್ತಿದೆ. ಸಾಮಾನ್ಯ ತೆರಿಗೆದಾರರಿಗೆ ಅನುಕೂಲವಾಗಬಲ್ಲ ಅಂಶಗಳು ಇದರಲ್ಲಿ ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಪ್ರಶ್ನೆ: ರೈತರು ಈ ಬಜೆಟ್‌ನಲ್ಲಿ ಏನು ನಿರೀಕ್ಷಿಸಬಹುದು?
ಉತ್ತರ: ಈ ಬಾರಿಯ ಬಜೆಟ್​ನಲ್ಲಿ, ರೈತರಿಗೆ ಪ್ರಮುಖ ಘೋಷಣೆಗಳ ಸಾಧ್ಯತೆಯಿದೆ. ಪ್ರಧಾನ ಮಂತ್ರಿ ಕಿಸಾನ್ ನಿಧಿಯ ಮೊತ್ತವನ್ನು ದ್ವಿಗುಣಗೊಳಿಸಬಹುದು. ವರ್ಷಕ್ಕೆ 6,000 ರೂ ಇರುವ ಮೊತ್ತವನ್ನು 12,000 ರೂಗೆ ಏರಿಸಬಹುದು ಎಂದು ಹೇಳಲಾಗುತ್ತಿದೆ.

ಪ್ರಶ್ನೆ: ಬಜೆಟ್‌ಗೆ ಮೊದಲು ಹಲ್ವಾ ಸಮಾರಂಭ ಯಾಕೆ
ಉತ್ತರ: ಭಾರತದಲ್ಲಿ ಯಾವುದೇ ಶುಭ ಕಾರ್ಯಕ್ರಮದ ಮೊದಲು ಸಿಹಿತಿಂಡಿಗಳನ್ನು ತಿನ್ನುವ ಸಂಪ್ರದಾಯವಿದೆ. ಆದ್ದರಿಂದ, ಬಜೆಟ್‌ಗೆ ಮೊದಲು ಹಲ್ವಾ ಸಮಾರಂಭ ನಡೆಸಲಾಗುತ್ತದೆ.

ಪ್ರಶ್ನೆ: ಬಜೆಟ್‌ನಲ್ಲಿ ತೆರಿಗೆ ಸ್ಲ್ಯಾಬ್‌ಗಳಲ್ಲಿ ಮೊದಲ ಬದಲಾವಣೆ ಯಾವಾಗ ಮಾಡಲಾಯಿತು?
ಉತ್ತರ: ಭಾರತದ ಸ್ವಾತಂತ್ರ್ಯದ ನಂತರ ತೆರಿಗೆ ಸ್ಲ್ಯಾಬ್‌ಗಳಲ್ಲಿ ಮೊದಲ ಬದಲಾವಣೆ ಕಂಡುಬಂದದ್ದು 1949-50ರ ದಶಕದಲ್ಲಿ

ಪ್ರಶ್ನೆ: ಕೊನೆಯ ಬಾರಿಗೆ ಪ್ರತ್ಯೇಕ ರೈಲ್ವೆ ಬಜೆಟ್ ಯಾವಾಗ ಮಂಡಿಸಲಾಯಿತು?
ಉತ್ತರ: ದೇಶದಲ್ಲಿ ಕೊನೆಯ ರೈಲ್ವೆ ಬಜೆಟ್ ಅನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಅವರು 2016ರ ಫೆಬ್ರುವರಿಯಲ್ಲಿ ಮಂಡಿಸಿದರು. ಅದರ ನಂತರ, ಸಾಮಾನ್ಯ ಬಜೆಟ್ ಜೊತೆ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸಲಾಯಿತು.