- ಪಕ್ಷ ಅಭ್ಯರ್ಥಿ ಒಟ್ಟು ಮತಗಳು ಶೇಕಡಾವಾರು ಮತ
ಸಿಪಿಐ
Tanmoy Bhattacharya91,95946%
ಟಿಎಂಸಿ
Chandrima Bhattacharya85,41043%
ಬಿಜೆಪಿ
Dr Tapan Chandra Das15,4208%
BSP
Sova Howlader1,9471%
- ವಿಧಾನಸಭಾ ಕ್ಷೇತ್ರದಂದಂ ಉತ್ತರ
- ಒಟ್ಟು ಮತಗಳು1,98,254
- ನೋಟಾ3518
- ಮತದಾನದ ಅಂತರ6,549
Home
ಚುನಾವಣೆ
ಪಶ್ಚಿಮ ಬಂಗಾಳ ಚುನಾವಣೆ 2021
ದಂದಂ ಉತ್ತರ
ఏ అసెంబ్లీ ఎన్నికలలోనైనా హాట్ సీట్ అనే పదాన్ని ఎక్కువగా వింటుంటాం. ఎందుకంటే.. అక్కడ భౌగోళిక, రాజకీయ, సామాజిక స్థితులు లేదా ఆ స్థానానికి ఓ ప్రత్యేక గుర్తింపు ఉంటుంది. దీంతోపాటు అక్కడ పోటీ చేస్తున్న వారికి కూడా ఓ గుర్తింపు అంటూ ఉంటుంది. కావున అలాంటి చోట కొందరు హేమాహేమీలు ప్రత్యేక్ష ఎన్నికల్లో పోటీ చేస్తే.. ఆ అసెంబ్లీ సీటు గురించి అందరూ మాట్లాడుకుంటుంటారు. అలాంటి సీట్లల్లో కొందరు ఈ ఎన్నికలలో.. పోటీ చేస్తున్నారు. కావున మేము ఎక్కువగా చర్చలో ఉన్న ఈ సీటు గురించి వివరాలు అందిస్తున్నాం.
ಸಿಪಿಐ
Tanmoy Bhattacharya91,95946%
ಟಿಎಂಸಿ
Chandrima Bhattacharya85,41043%
ಬಿಜೆಪಿ
Dr Tapan Chandra Das15,4208%
BSP
Sova Howlader1,9471%
ಬಿಜೆಪಿ | ಕೃಷ್ಣನಗರ್ ಉತ್ತರ
ಟಿಎಂಸಿ | ಬೇರಕ್ಪುರ್
ಬಿಜೆಪಿ | ಟೊಲಿಗಂಜ್
ಟಿಎಂಸಿ | ಟೊಲಿಗಂಜ್
ಬಿಜೆಪಿ | ಬೆಹಲಾ ಪೂರ್ವ
ಟಿಎಂಸಿ | ಬೆಹಲಾ ಪಶ್ಚಿಮ
ಟಿಎಂಸಿ | ಕೊಲ್ಕತ್ತಾ ಪೋರ್ಟ್
ಟಿಎಂಸಿ | ಭವಾನಿಪುರ
ಟಿಎಂಸಿ | ಬಾಲೀಗಂಜ್
ಟಿಎಂಸಿ | ಮಾನಿಕ್ತಲಾ
ಟಿಎಂಸಿ | ಶಿಬಿರ್ಪುರ್
ಬಿಜೆಪಿ | ದೊಮ್ಜೂರ್
ಟಿಎಂಸಿ | ಉತ್ತರ್ಪಾಡಾ
ಬಿಜೆಪಿ | ಚುನ್ಚುರಾ
ಸಿಪಿಐ | ಚಂಡಿತಲಾ
ಬಿಜೆಪಿ | ಚಂಡಿತಲಾ
ಬಿಜೆಪಿ | ತಾರಕೇಶ್ವರ
ಟಿಎಂಸಿ | ನಂದಿಗ್ರಾಮ್
ಬಿಜೆಪಿ | ನಂದಿಗ್ರಾಮ್
ಟಿಎಂಸಿ | ಅಸನ್ಸೋಲ್ ದಕ್ಷಿಣ
ಸುವೇಂದು ಅಧಿಕಾರಿ
ಟಿಎಂಸಿ
Udayan Guha
ಟಿಎಂಸಿ
Abani Mohan Joardar
ಟಿಎಂಸಿ
Manash Mukherjee
ಸಿಪಿಐ
ಅರೂಪ್ ಬಿಸ್ವಾಸ್
ಟಿಎಂಸಿ
Sovan Chatterjee
ಟಿಎಂಸಿ
Partha Chatterjee
ಟಿಎಂಸಿ
ಫಿರ್ಹಾದ್ ಹಕೀಮ್
ಟಿಎಂಸಿ
ಮಮತಾ ಬ್ಯಾನರ್ಜಿ
ಟಿಎಂಸಿ
Jatu Lahiri
ಟಿಎಂಸಿ
Kalipada Mandal
ಟಿಎಂಸಿ
ರಾಜೀವ್ ಬ್ಯಾನರ್ಜಿ
ಟಿಎಂಸಿ
Rachhpal Singh
ಟಿಎಂಸಿ
Sangram Kumar Dolai
ಟಿಎಂಸಿ
Selima Khatun Bibi
ಟಿಎಂಸಿ
Daripa Shampa
ಕಾಂಗ್ರೆಸ್
Tapas Banerjee
ಟಿಎಂಸಿ
Amiyakanti Bhattacharjee
ಟಿಎಂಸಿ
ದಿಲೀಪ್ ಘೋಷ್
ಬಿಜೆಪಿ
Geeta Rani Bhunia
ಟಿಎಂಸಿ
Brajamohan Majumder
ಟಿಎಂಸಿ
Pulak Roy
ಟಿಎಂಸಿ
Prabir Kumar Ghosal
ಟಿಎಂಸಿ
Tapan Dasgupta
ಟಿಎಂಸಿ
Swati Khandoker
ಟಿಎಂಸಿ
Sobhandeb Chattopadhyay
ಟಿಎಂಸಿ
ಸುುಬ್ರತಾ ಮುಖರ್ಜಿ
ಟಿಎಂಸಿ
Nayna Bandyopadhyay
ಟಿಎಂಸಿ
Abdul Khaleque Molla
ಟಿಎಂಸಿ
Bratya Basu
ಟಿಎಂಸಿ
Chiranjeet Chakrabarti
ಟಿಎಂಸಿ
Dipendu Biswas Mithu
ಟಿಎಂಸಿ
Jiban Mukhopadhyay
ಟಿಎಂಸಿ
Firdousi Begum
ಟಿಎಂಸಿ
Subhranshu Roy
ಟಿಎಂಸಿ
Tanmoy Bhattacharya
ಸಿಪಿಐ
Free Covid Vaccine: ಭಾರತೀಯ ಜುಮ್ಲೆಬಾಜ್ ಪಾರ್ಟಿ ಬಂಗಾಳದಲ್ಲಿ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದೆ. ಚುನಾವಣೆಗೆ ಮುಂಚಿತವಾಗಿ ಬಿಹಾರದಲ್ಲಿ ಜನರನ್ನು ಮರುಳು ಮಾಡಲು ಅವರು ಇದೇ ರೀತಿಯ ಭರವಸೆಯನ್ನು ನೀಡಿದ್ದರು. ಅದನ್ನು ಅವರು ಮರೆತಿದ್ದಾರೆ. ಬಂಗಾಳವನ್ನು ಮೋಸಗೊಳಿಸಲಾಗುವುದಿಲ್ಲ ಎಂದ ಟಿಎಂಸಿ.
West Bengal Assembly Elections: ನಿಮ್ಮಿಂದ ಕ್ರಮ ಕೈಗೊಳ್ಳಲು ಆಗದಿದ್ದರೆ ನಾವು ಏನು ಮಾಡಬೇಕೋ ಮಾಡ್ತೀವಿ ಎಂದು ಕಲ್ಕತ್ತಾ ಹೈಕೋರ್ಟ್ ನೇರವಾಗಿ ತರಾಟೆಗೆ ತೆಗೆದುಕೊಂಡ ನಂತರ ಚುನಾವಣಾ ಆಯೋಗ ಎಚ್ಚೆತ್ತು ಕೊರೊನಾ ಸೋಂಕು ತಡೆಯಲು ಪೂರಕವಾಗಿ ಕೆಲ ಕ್ರಮಗಳನ್ನು ಘೋಷಿಸಿದೆ.
West Bengal Assembly Elections 2021: ಉತ್ತರ ಪರಗಣ, ನಾಡಿಯಾ, ಉತ್ತರ ದಿನಜ್ಪುರ್, ಪೂರ್ಬ ಬರ್ಧಮಾನ್ ಸೇರಿದಂತೆ 43 ವಿಧಾನಸಭಾ ಕ್ಷೇತ್ರಗಳಲ್ಲಿನ 14,480 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. 6ನೇ ಹಂತದ ಚುನಾವಣೆಯಲ್ಲಿ 306 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Mamata Banerjee: ಪ್ರತಿಯೊಬ್ಬ ಭಾರತೀಯನಿಗೂ ವಯಸ್ಸು, ಜಾತಿ, ಸಿದ್ದಾಂತ, ಸ್ಥಳ ಬೇಧವಿಲ್ಲದ ಉಚಿತ ಲಸಿಕೆ ನೀಡಬೇಕಿದೆ. ಕೇಂದ್ರ ಸರ್ಕಾರ ಕೊವಿಡ್ ಲಸಿಕೆಗೆ ಏಕರೂಪದ ಬೆಲೆ ನಿಗದಿ ಮಾಡಬೇಕು. ಅದು ಇಲ್ಲದೇ ಇದ್ದರೆ ಯಾರು ಪಾವತಿಮಾಡುತ್ತಾರೆ? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
West Bengal Polls: ಪಶ್ಚಿ ಮ ಬಂಗಾಳದ 43 ವಿಧಾನಸಭಾ ಕ್ಷೇತ್ರಗಳಲ್ಲಿನ 14,480 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. 6ನೇ ಹಂತದ ಚುನಾವಣೆಯಲ್ಲಿ 306 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗುರುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭ ಆಗಿತ್ತು
West Bengal Assembly Elections 2021: ಎಡಪಕ್ಷ-ಕಾಂಗ್ರೆಸ್- ಐಎಸ್ಎಫ್ ಮೈತ್ರಿಕೂಟವು ಮುಸ್ಲಿಂ ಮತಗಳನ್ನು ಒಡೆಯಲಿ ಎಂದು ಬಿಜೆಪಿ ಬಯಸುತ್ತಿದೆ. ಯಾಕೆಂದರೆ ಈ ಚುನಾವಣೆಯಲ್ಲಿ ಮುಸ್ಲಿಮರು ಮಮತಾ ಬ್ಯಾನರ್ಜಿಗೆ ಮತ ಹಾಕುತ್ತಾರೆ ಎಂಬುದು ಬಿಜೆಪಿಯ ಲೆಕ್ಕಾಚಾರ.
West Bengal Elections 2021: ಟಿಎಂಸಿ ಮತ್ತು ಬಿಜೆಪಿ ಎರಡೂ ತಮ್ಮ ಪ್ರಣಾಳಿಕೆಯಲ್ಲಿ ಸಾಕಷ್ಟು ಭರವಸೆಗಳನ್ನು ನೀಡಿವೆ. ಮಹಿಳಾ ಮತದಾರರನ್ನು ಆಕರ್ಷಿಸುವುದು ಮುಖ್ಯ ಎಂಬುದು ಇವೆರಡೂ ಪಕ್ಷಗಳ ಲೆಕ್ಕಾಚಾರ.
West Bengal Assembly Elections 2021: ಚುನಾವಣಾ ಪ್ರಚಾರದ ಅಂತಿಮ ದಿನವಾದ ಏಪ್ರಿಲ್ 26ರಂದು ಮಮತಾ ಬ್ಯಾನರ್ಜಿ ಕೊಲ್ಕತ್ತಾದಲ್ಲಿ ಸಾಂಕೇತಿಕವಾಗಿ ಸಭೆಯೊಂದನ್ನು ನಡೆಸಲಿದ್ದಾರೆ. ಇನ್ನಿತರ ಜಿಲ್ಲೆಗಳಲ್ಲಿ ಮಮತಾ ಅವರು 30 ನಿಮಿಷಗಳಿಗಿಂತ ಹೆಚ್ಚು ಹೊತ್ತು ಚುನಾವಣಾ ರ್ಯಾಲಿ ನಡೆಸುವುದಿಲ್ಲ ಎಂದು ಡೆರಿಕ್ ಓ ಬ್ರೇನ್ ಟ್ವೀಟ್ ಮಾಡಿದ್ದಾರೆ.
Malda Constituency: ಭಾನುವಾರ ರಾತ್ರಿ 9ಗಂಟೆ ವೇಳೆಗೆ ಗೋಪಾಲ ಚಂದ್ರ ಸಾಹ ಅವರು ರೋಡ್ ಶೋ ಮುುಗಿಸಿ ಪಕ್ಷದ ಕೆಲವು ಕಾರ್ಯಕರ್ತರೊಂದಿಗೆ ಪಕ್ಷದ ಕಚೇರಿಯಲ್ಲಿ ಕುಳಿತಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
West Bengal Elections 2021: ಪ್ರಸ್ತುತ ಪರಿಸ್ಥಿತಿಯಲ್ಲಿ ಬೃಹತ್ ರ್ಯಾಲಿಗಳನ್ನು ಆಯೋಜಿಸಿದಾಗ ಉಂಟಾಗುವ ಪರಿಣಾಮದ ಬಗ್ಗೆ ಎಲ್ಲ ರಾಜಕೀಯ ನಾಯಕರು ಗಂಭೀರವಾಗಿ ಚಿಂತಿಸಬೇಕು ಎಂದು ನಾನು ಸಲಹೆ ನೀಡುತ್ತಿದ್ದೇನೆ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.

