AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Skin Allergies: ಮಳೆಗಾಲದಲ್ಲಿ ಕಂಡುಬರುವ ಚರ್ಮದ ಅಲರ್ಜಿ ಸಮಸ್ಯೆಗೆ ತಜ್ಞರ ಸಲಹೆ

ಚರ್ಮರೋಗ ತಜ್ಞರಾದ ಡಾ ರಿಂಕಿ ಕಪೂರ್ ಮಳೆಗಾಲದಲ್ಲಿ ಸಾಂಕ್ರಾಮಿಕ ಕಾಯಿಲೆ ಮಾತ್ರವಲ್ಲ, ಚರ್ಮದ ಅಲರ್ಜಿಯಂತಹ ಸಮಸ್ಯೆಗಳು ಕೂಡ ಕಂಡುಬರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಚರ್ಮದ ಅಲರ್ಜಿಗೆ ಚಿಕಿತ್ಸೆ ನೀಡಲು ಕೆಲವೊಂದು ಸಲಹೆಗಳನ್ನು ಹಂಚಿಕೊಂಡಿದ್ದಾರೆ.

Skin Allergies: ಮಳೆಗಾಲದಲ್ಲಿ ಕಂಡುಬರುವ ಚರ್ಮದ ಅಲರ್ಜಿ ಸಮಸ್ಯೆಗೆ ತಜ್ಞರ ಸಲಹೆ
Monsoon Skin allergies Image Credit source: News9
ಅಕ್ಷತಾ ವರ್ಕಾಡಿ
|

Updated on: Jul 01, 2023 | 3:37 PM

Share

ಕಳೆದ ಕೆಲವು ದಿನಗಳಿಂದ ವಿವಿದೆಡೆಯಲ್ಲಿ ಮುಂಗಾರು ಮಳೆಯಾಗುತ್ತಿದೆ. ಶಾಖ ಕಡಿಮೆಯಾಗುತ್ತಿದ್ದಂತೆ, ಮಳೆಯು ಹಲವಾರು ಕಾಯಿಲೆಗಳನ್ನು ತರುತ್ತದೆ. ಆಹಾರಕ್ಕೆ ಸಂಬಂಧಿಸಿದ ಮತ್ತು ರೋಗಕಾರಕಗಳಿಂದ ಹರಡುವ ರೋಗಗಳನ್ನು ಹೊರತುಪಡಿಸಿ, ಚರ್ಮ ರೋಗಗಳ ಹೆಚ್ಚಳದ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ. ಚರ್ಮರೋಗ ತಜ್ಞರಾದ ಡಾ ರಿಂಕಿ ಕಪೂರ್ ಮಳೆಗಾಲದಲ್ಲಿ ವೈರಲ್ ಕಾಯಿಲೆ ಮಾತ್ರವಲ್ಲ, ಚರ್ಮದ ಅಲರ್ಜಿಯಂತಹ ಸಮಸ್ಯೆಗಳು ಕೂಡ ಕಂಡುಬರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಚರ್ಮದ ಅಲರ್ಜಿಗೆ ಚಿಕಿತ್ಸೆ ನೀಡಲು ಕೆಲವೊಂದು ಸಲಹೆಗಳನ್ನು ಹಂಚಿಕೊಂಡಿದ್ದಾರೆ.

ಚರ್ಮದ ಅಲರ್ಜಿಗಳು:

ರಿಂಗ್‌ವರ್ಮ್‌ಗಳು:

ಶಿಲೀಂಧ್ರಗಳ ಸೋಂಕುಗಳು ಮತ್ತು ಯೀಸ್ಟ್ ಬೆಳವಣಿಗೆಗಳು ಸಂಸ್ಕರಿಸದಿದ್ದಲ್ಲಿ ರಿಂಗ್‌ವರ್ಮ್‌ಗಳಾಗಿ ಚರ್ಮದ ಮೇಲೆ ಕಂಡುಬರುತ್ತವೆ. ರಿಂಗ್ವರ್ಮ್ಗಳು ಬೆವರುವ ವಾತಾವರಣದಲ್ಲಿ ಬೆಳೆಯುತ್ತವೆ ಮತ್ತು ಆಗಾಗ್ಗೆ ಸಾಂಕ್ರಾಮಿಕವಾಗಿರುತ್ತವೆ. ಟವೆಲ್‌ಗಳು, ಮೇಕ್ಅಪ್ ಮತ್ತು ಸಾರ್ವಜನಿಕ ಶೌಚಾಲಯಗಳ ಬಳಕೆ ಇತ್ಯಾದಿಗಳ ಮೂಲಕ ಮತ್ತು ಉಗುರುಗಳ ಮೂಲಕವೂ ಅವು ಹರಡಬಹುದು.

ಅಥ್ಲೀಟ್ ಪಾದ ರೋಗ:

ಇವು ಪಾದಗಳ ಮೇಲೆ ತುರಿಕೆ, ಚಿಪ್ಪುಗಳುಳ್ಳ ತೇಪೆಗಳನ್ನು ಉಂಟುಮಾಡುತ್ತವೆ. ಗುಳ್ಳೆಗಳ ಕಾರಣದಿಂದಾಗಿ ಬಹಳ ನೋವಿನಿಂದ ಕೂಡಿರುತ್ತದೆ.

ಎಸ್ಜಿಮಾ:

ಚರ್ಮದ ದದ್ದುಗಳು ಮತ್ತು ಅಲರ್ಜಿಯನ್ನು ಉಂಟುಮಾಡುವ ಎಸ್ಜಿಮಾ. ಮಾನ್ಸೂನ್‌ನಿಂದಾಗಿ ತೇವಾಂಶ, ಏರಿಳಿತದ ತಾಪಮಾನ ಮತ್ತು ಬೆವರುವಿಕೆಯಿಂದ ಉತ್ತೇಜಿತವಾಗಿರುವ ಚರ್ಮದ ಉರಿಯೂತದಿಂದಲೂ ಇವುಗಳು ಉಂಟಾಗುತ್ತವೆ.

ಸ್ಕೇಬೀಸ್:

ಇದು ಚರ್ಮದ ಅಲರ್ಜಿಯಾಗಿದ್ದು ಅದು ನೀರಿನ ಮೂಲಕ ಹರಡುತ್ತದೆ ಮತ್ತು ಚರ್ಮದಿಂದ ಚರ್ಮದ ಸಂಪರ್ಕ ಅಥವಾ ಯಾವುದೇ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಹರಡುತ್ತದೆ. ಇದು ಚರ್ಮದ ಮೇಲೆ ಸಣ್ಣ ಉಬ್ಬುಗಳನ್ನು ಉಂಟುಮಾಡುತ್ತದೆ ಮತ್ತು ಹುಣ್ಣುಗಳಾಗಿ ಕಂಡುಬರುತ್ತದೆ.

ಇದನ್ನೂ ಓದಿ: ಮನೆಯಲ್ಲಿರುವ ಈ ವಸ್ತುಗಳು ರೋಗ ಹರಡಲು ಪ್ರಮುಖ ಕಾರಣವಾಗಬಹುದು

ಮಳೆಗಾಲದಲ್ಲಿ ಚರ್ಮದ ಸಮಸ್ಯೆ ತಡೆಗಟ್ಟಲು ತಜ್ಞರ ಸಲಹೆ:

ಡಾ ಕಪೂರ್ ಈ ಅಲರ್ಜಿಗಳನ್ನು ತಪ್ಪಿಸಲು ಮಾರ್ಗಗಳನ್ನು ಹಂಚಿಕೊಂಡಿದ್ದಾರೆ:

  • ಮಳೆಗಾಲದಲ್ಲಿ ಹೊರಗಡೆ ಹೋಗಿ ಬಂದ ತಕ್ಷಣ ಬಿಸಿ ನೀರಿನಲ್ಲಿ ಕೈ ಕಾಲುಗಳನ್ನು ತೊಳೆಯಿರಿ.
  • ಬಿಗಿಯಾದ ಬಟ್ಟೆಗಳು ಮತ್ತು ರಬ್ಬರ್ ವಸ್ತುಗಳನ್ನು ಧರಿಸುವುದನ್ನು ತಪ್ಪಿಸಿ.
  • ಹೆಚ್ಚು ಹೊತ್ತು ಒದ್ದೆಯಾಗದಿರುವುದು ಮತ್ತು ಮಳೆನೀರಿನಿಂದ ಆದಷ್ಟು ದೂರ ಇರಿ.
  • ರೇನ್‌ಕೋಟ್ ಮತ್ತು ಛತ್ರಿಯನ್ನು ಮಳೆಗಾಲದಲ್ಲಿ ತೆಗೆದುಕೊಂಡು ಹೋಗುವುದನ್ನು ಮರೆಯದಿರಿ.
  • ಧೂಳು, ಕೊಳಕು ಮತ್ತು ಪರಾಗಗಳಂತಹ ಕೊಳಕು ನೀರು ಅಥವಾ ಅಲರ್ಜಿಯನ್ನು ಉಂಟು ಮಾಡುವವುಗಳಿಂದ ದೂರವಿರಿ.
  • ಹೊರಹೋಗುವ ಮೊದಲು ಪ್ರತಿದಿನ ಬಿಸಿಲು ಇಲ್ಲದಿದ್ದರೂ ಸನ್‌ಸ್ಕ್ರೀನ್ ಬಳಸಿ

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ