AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಿಮೆ ಕೊಬ್ಬು ಎಂದು ಲೇಬಲ್ ಹಾಕಲಾದ ಉತ್ಪನ್ನವು ಆರೋಗ್ಯಕರ ಎಂದು ಹೇಳಲಾಗುವುದಿಲ್ಲ, ಬದಲಿಗೆ ಅದು ಅಪಾಯಕಾರಿ! ಹೇಗೆ?

Food labels meaning to consumers: ಪ್ರಾಣಿ ಮೂಲದ ಉತ್ಪನ್ನಗಳಿಗಿಂತ ಭಿನ್ನವಾಗಿ, ಸಸ್ಯ ಮೂಲದ ಆಹಾರಗಳು ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಅನ್ನು ಹೊಂದಿರುವುದಿಲ್ಲ. ಆದ್ದರಿಂದ ಸೂರ್ಯಕಾಂತಿ ಎಣ್ಣೆಯಂತಹ ಸಸ್ಯ-ಆಧಾರಿತ ತೈಲಗಳನ್ನು "ಶೂನ್ಯ ಕೊಲೆಸ್ಟ್ರಾಲ್" ಎಂದು ಲೇಬಲ್ ಮಾಡುವುದು ತಪ್ಪುದಾರಿಗೆಳೆಯುವಂತಾಗುತ್ತದೆ! ಏಕೆಂದರೆ ಅವುಗಳು ಅಂತರ್ಗತವಾಗಿ ಕೊಲೆಸ್ಟ್ರಾಲ್ ಅಂಶವನ್ನೇ ಹೊಂದಿರುವುದಿಲ್ಲ!

ಕಡಿಮೆ ಕೊಬ್ಬು ಎಂದು ಲೇಬಲ್ ಹಾಕಲಾದ ಉತ್ಪನ್ನವು ಆರೋಗ್ಯಕರ ಎಂದು ಹೇಳಲಾಗುವುದಿಲ್ಲ, ಬದಲಿಗೆ ಅದು ಅಪಾಯಕಾರಿ! ಹೇಗೆ?
ಆಹಾರ ಪೊಟ್ಟಣದ ಮೇಲಿರುವ ಲೇಬಲ್‌ಗಳ ಅರ್ಥವೇನು? ಅದರ ವಿರೋಧಾಭಾಸ ಏನು?
ಸಾಧು ಶ್ರೀನಾಥ್​
|

Updated on: Jun 10, 2024 | 4:11 PM

Share

ಆಹಾರ ಪೊಟ್ಟಣಗಳ ಮೇಲಿರುವ ನಾನಾ ಲೇಬಲ್‌ಗಳ ಅರ್ಥವೇನು? ಅದನ್ನು ಪರೀಕ್ಷಿಸುವುದು ಹೇಗೆ? ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಇಂದಿನ ದಿನಮಾನದಲ್ಲಿ ಈ ಮೂಲಭೂತ ಅಂಶದ ಬಗ್ಗೆ ಇಲ್ಲಿ ಒಂದಷ್ಟು ಅನ್ವೇಷಣೆ ನಡೆಸೋಣ. ಅಂದರೆ ಪ್ಯಾಕ್ಡ್​​​ ಆಹಾರದ ಬಾಕ್ಸ್​ಗಳ ಮೇಲಿನ ಲೇಬಲ್‌ಗಳನ್ನು ಅರ್ಥ ಮಾಡಿಕೊಳ್ಳೋಣ. ಪ್ಯಾಕ್ಡ್​​​ ಫುಡ್​​ ಲೇಬಲಿಂಗ್‌ಗೆ (packaged food labels) ಸಂಬಂಧಿಸಿದ ಸಾಮಾನ್ಯ ಪರಿಭಾಷೆಯನ್ನು ನಾವು ತಿಳಿಯೋಣ. ನಾವು ಸೂಪರ್​ ಮಾರ್ಕೆಟ್ ಅಥವಾ ಕಿರಾಣಿ ಅಂಗಡಿಗಳ ಆಹಾರ ಪ್ಯಾಕ್​​​ಗಳ ಮೇಲೆ ಕಣ್ಣಾಡಿಸುವಾಗ ಕಡಿಮೆ-ಕೊಬ್ಬು, ಶೂನ್ಯ-ಕೊಲೆಸ್ಟರಾಲ್, ಸಕ್ಕರೆ-ಮುಕ್ತ, ಮತ್ತು ಹೃದಯ-ಆರೋಗ್ಯಕರ ಎಂಬ ಆಕರ್ಷಕ ಪದ ಪುಂಜಗಳನ್ನು ಈ ಆಹಾರ ಪ್ಯಾಕೇಜ್‌ಗಳ ಮೇಲೆ ಗಾಢವಾಗಿ ಮುದ್ರಿಸಿರುವುದನ್ನು ನಾವು ನೋಡುತ್ತೇವೆ. ಹಾಗಾದರೆ ಇಂತಹ ಆಹಾರ ಲೇಬಲ್‌ ಗಳಲ್ಲಿ ನಾವು ಪ್ರಮುಖವಾಗಿ ಏನು ನೋಡಬೇಕು? ಮೊದಲನೆಯದಾಗಿ, ಭಾರತದಲ್ಲಿನ ಎಲ್ಲಾ ಪ್ಯಾಕ್ ಮಾಡಲಾದ ಆಹಾರಗಳು ಮತ್ತು ಪಾನೀಯಗಳಿಗೆ ಕಡ್ಡಾಯವಾಗಿರುವ FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ -Food Safety and Standards Authority of India) ಚಿಹ್ನೆ ಇರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಹೆಚ್ಚುವರಿಯಾಗಿ ಈ ಅಂಶಗಳನ್ನೂ ಪರೀಕ್ಷಿಸಬೇಕು. ಸಸ್ಯಾಹಾರಿ ಅಥವಾ ಮಾಂಸಾಹಾರಿ ಸೂಚನೆಗಳು, ಬಲವರ್ಧಿತ ಉತ್ಪನ್ನಗಳ ಗುರುತಿಸುವಿಕೆ ಮತ್ತು ಸಾವಯವ ಉತ್ಪನ್ನಗಳಿಗೆ ಜೈವಿಕ್ ಭಾರತ್ ಲೇಬಲ್‌ನಂತಹ ಮಾರ್ಕರ್‌ಗಳನ್ನು ನಾವು ಪರಿಗಣಿಸಬೇಕಾಗುತ್ತದೆ. ತಾಳೆ ಎಣ್ಣೆಗಾಗಿ, ಮಲೇಷಿಯನ್ ಸಸ್ಟೈನಬಲ್ ಪಾಮ್ ಆಯಿಲ್ (MSPO) ಅಥವಾ ರೌಂಡ್ಟೇಬಲ್ ಆನ್ ಸಸ್ಟೈನಬಲ್ ಪಾಮ್ ಆಯಿಲ್ (RSPO) ಪ್ರಮಾಣೀಕರಣ ಯೋಜನೆಗಳನ್ನು ನೋಡಬಹುದು. ಗ್ರಾಹಕರ ಇಂತಹ ಅಭ್ಯಾಸಗಳು ಹೆಚ್ಚು ಸಮರ್ಥನೀಯವಾಗುತ್ತದೆ. ನಿರ್ದಿಷ್ಟ ದಿನಾಂಕದ ಮೊದಲು ಬಳಕೆಗೆ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ವಕ್ರ ಶನಿಯ ಪ್ರಭಾವ ಯಾವ ರಾಶಿಗಳ ಮೇಲೆ ಆಗಲಿದೆ? ಇಲ್ಲಿದೆ ಜ್ಯೋತಿಷ್ಯ ವಿವರಣೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ದಿನ ಭವಿಷ್ಯ: ದ್ವಾದಶ ರಾಶಿಗಳ ಇಂದಿನ ಫಲಾಫಲ ಇಲ್ಲಿದೆ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ