AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡೇರಿ‌ ನಾಡ ದೋಣಿ‌ ದುರಂತ: ಇನ್ನೂ ಸಿಗದ ನಾಲ್ವರು ಮೀನುಗಾರರು

ಉಡುಪಿ: ಕೊಡೇರಿ‌ ನಾಡ ದೋಣಿ‌ ದುರಂತ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರು ಇನ್ನೂ ಕೂಡ ಪತ್ತೆಯಾಗಿಲ್ಲ. ಶೇಖರ ಖಾರ್ವಿ(39), ನಾಗ ಯಾನೆ ನಾಗರಾಜ್ ಖಾರ್ವಿ(55) ಲಕ್ಷ್ಮಣ ಖಾರ್ವಿ(34), ಮಂಜುನಾಥ ಖಾರ್ವಿ(40)ನಾಪತ್ತೆಯಾದ ಮೀನುಗಾರರು. ಸಮುದ್ರ ಪ್ರಕ್ಷ್ಯುಬ್ದವಾದ‌ ಹಿನ್ನಲೆಯಲ್ಲಿ ‌ರಾತ್ರಿ‌ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಮತ್ತೆ ಕರಾವಳಿ ಕಾವಲುಪಡೆ ಶೋಧಕಾರ್ಯ ನಡೆಸಲಿದೆ. ಕರಾವಳಿ ಕಾವಲು ಪಡೆಯೊಂದಿಗೆ ಕೋಸ್ಟ್ ಗಾರ್ಡ್ ಟೀಂ ಸಾಥ್ ನೀಡಲಿದೆ‌. ಕೋಸ್ಟ್ ಗಾರ್ಡ್ ಶಿಪ್ ಮೂಲಕ‌ ಸಮುದ್ರದಲ್ಲಿ‌ ಹುಡುಕಾಟ ನಡೆಸುವ ಸಾಧ್ಯತೆ ಇದೆ. ಭಾರೀ ಅಲೆಗಳ […]

ಕೊಡೇರಿ‌ ನಾಡ ದೋಣಿ‌ ದುರಂತ: ಇನ್ನೂ ಸಿಗದ ನಾಲ್ವರು ಮೀನುಗಾರರು
ಆಯೇಷಾ ಬಾನು
|

Updated on:Aug 17, 2020 | 10:50 AM

Share

ಉಡುಪಿ: ಕೊಡೇರಿ‌ ನಾಡ ದೋಣಿ‌ ದುರಂತ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರು ಇನ್ನೂ ಕೂಡ ಪತ್ತೆಯಾಗಿಲ್ಲ. ಶೇಖರ ಖಾರ್ವಿ(39), ನಾಗ ಯಾನೆ ನಾಗರಾಜ್ ಖಾರ್ವಿ(55) ಲಕ್ಷ್ಮಣ ಖಾರ್ವಿ(34), ಮಂಜುನಾಥ ಖಾರ್ವಿ(40)ನಾಪತ್ತೆಯಾದ ಮೀನುಗಾರರು.

ಸಮುದ್ರ ಪ್ರಕ್ಷ್ಯುಬ್ದವಾದ‌ ಹಿನ್ನಲೆಯಲ್ಲಿ ‌ರಾತ್ರಿ‌ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಮತ್ತೆ ಕರಾವಳಿ ಕಾವಲುಪಡೆ ಶೋಧಕಾರ್ಯ ನಡೆಸಲಿದೆ. ಕರಾವಳಿ ಕಾವಲು ಪಡೆಯೊಂದಿಗೆ ಕೋಸ್ಟ್ ಗಾರ್ಡ್ ಟೀಂ ಸಾಥ್ ನೀಡಲಿದೆ‌. ಕೋಸ್ಟ್ ಗಾರ್ಡ್ ಶಿಪ್ ಮೂಲಕ‌ ಸಮುದ್ರದಲ್ಲಿ‌ ಹುಡುಕಾಟ ನಡೆಸುವ ಸಾಧ್ಯತೆ ಇದೆ.

ಭಾರೀ ಅಲೆಗಳ ಹೊಡೆತಕ್ಕೆ‌ ಸಾಗರ್‌ಶ್ರೀ‌ ನಾಡದೋಣಿ ಬಂಡೆಗೆ ಡಿಕ್ಕಿ ‌ಹೊಡೆದಿತ್ತು. ಬೈಂದೂರು ತಾಲೂಕಿನ ‌ಕಿರಿಮಂಜೇಶ್ಚರದ ಕೊಡೇರಿಯಲ್ಲಿ‌ ಈ ದುರ್ಘಟನೆ ಸಂಭವಿಸಿತ್ತು. ಮೀನುಗಾರಿಕೆಗೆ 12ಮೀನುಗಾರರು ತೆರಳಿದ್ರು. ಮೀನುಗಾರಿಕೆ ಮುಗಿಸಿ ಮರಳುತ್ತಿದ್ದಾಗ ಘಟನೆ ನಡೆದಿತ್ತು.

ನಾಲ್ವರಲ್ಲಿ ಒಬ್ಬರ ಮೃತ ದೇಹ ಪತ್ತೆ: ನಾಲ್ವರ ಪೈಕಿ ಮೀನುಗಾರ ನಾಗರಾಜ್ ಖಾರ್ವಿ ಮೃತದೇಹ ಪತ್ತೆಯಾಗಿದೆ. ಇನ್ನು ಉಳಿದ ಮೂವರು ಮೀನುಗಾರರಿಗಾಗಿ ಶೋಧ ಮುಂದುವರೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಡೇರಿ ಬಳಿ ಕರಾವಳಿ ಕಾವಲುಪಡೆ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಯುತ್ತಿದೆ.

Published On - 8:22 am, Mon, 17 August 20

ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಇಂಗ್ಲೆಂಡ್​ಗೆ ಉಚಿತವಾಗಿ ವಿಕೆಟ್ ನೀಡಿದ ರಿಷಭ್ ಪಂತ್
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಲಾರ್ಡ್ಸ್‌ ಮೈದಾನದಲ್ಲಿ ಆಶಯ ವ್ಯಕ್ತಪಡಿಸಿದ ರಹಾನೆ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್