AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತದಾನ-ಮದ್ಯಪಾನ-ವಾಹನ ಚಲಾಯಿಸಲು, ಮದುವೆಯಾಗಲು ಮತ್ತು ‘ಅದನ್ನು’ ವೀಕ್ಷಿಸಲು ವಯಸ್ಸಿನ ಮಿತಿ ಇದೆ, ಏಕೆ ಗೊತ್ತಾ?

ಮತದಾನ-ಮದ್ಯಪಾನ-ವಾಹನ ಚಲಾಯಿಸಲು, ಮದುವೆಯಾಗಲು ಮತ್ತು 'ಅದನ್ನು' ವೀಕ್ಷಿಸಲು ವಯಸ್ಸಿನ ಮಿತಿ ಇದೆ. ಇದು ಮೈನರ್​ ವಿಷಯ ಅಲ್ಲ; ಮೇಜರ್​ ವಿಷಯವಾಗಿದೆ! 'ಅದಕ್ಕೆಲ್ಲ' ವಯಸ್ಸಿನ ಮಿತಿ ಇದೆ, ಏಕೆ ಗೊತ್ತಾ?

ಮತದಾನ-ಮದ್ಯಪಾನ-ವಾಹನ ಚಲಾಯಿಸಲು, ಮದುವೆಯಾಗಲು ಮತ್ತು 'ಅದನ್ನು' ವೀಕ್ಷಿಸಲು ವಯಸ್ಸಿನ ಮಿತಿ ಇದೆ, ಏಕೆ ಗೊತ್ತಾ?
ಇದು ಮೈನರ್​ ವಿಷಯ ಅಲ್ಲ; ಮೇಜರ್​ ವಿಷಯ! 'ಅದಕ್ಕೆಲ್ಲ' ವಯಸ್ಸಿನ ಮಿತಿ ಏಕೆ?
Follow us
ಸಾಧು ಶ್ರೀನಾಥ್​
|

Updated on: May 27, 2024 | 6:07 PM

ನಿಮ್ಮ ದೇಹದ ಬೆಳವಣಿಗೆಯು 18-20 ವರ್ಷಗಳ ನಡುವೆ ನಿಲ್ಲುತ್ತದೆ. ಅಂದರೆ ನಿಮ್ಮ ಎಲ್ಲಾ ಅಂಗಗಳು ಈ ವಯಸ್ಸಿನಲ್ಲಿ ಅಭಿವೃದ್ಧಿ ಹೊಂದುತ್ತವೆ. ಯಾವುದೇ ವಯಸ್ಸಿಗೆ ಸಂಬಂಧಿಸಿದ ನಿರ್ಬಂಧವನ್ನು ಹೊಂದಿಸಲು ಈ ವಯಸ್ಸಿನ ಕಡಿವಾಣ ಆಧಾರವಾಗುತ್ತದೆ. ದೆಹಲಿಯ ಅಪೋಲೋ ಆಸ್ಪತ್ರೆಗಳ ಆಂತರಿಕ ಔಷಧ ತಜ್ಞರಾದ ಡಾ ಸುರಂಜಿತ್ ಚಟರ್ಜಿ, ಇಂತಹ ಮಹತ್ವದ ದೀಕ್ಷೆಗೆ (ಆರಂಭಕ್ಕೆ) ವಯಸ್ಸಿನ ಅಗತ್ಯ ಏಕೆ ಎಂದು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಮುಂದೆ ಓದಿ. ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ – ಹೀಗೆ ಜನ ಹೇಳುವುದು ಕೇಳಿ ಕೇಳಿ ಕ್ಲೀಷೆಯಾಗಿತ್ತು. ಆದರೆ ಇನ್ನು ಮುಂದೆ ಅದು ಹಾಗಲ್ಲ. ಇಂದಿನ ಲೇಟೆಸ್ಟ್​ ಜನರೇಶನ್​​ GenZ ಗೆ ಇದು ಕೇವಲವಾಗಿದೆ. ಅದರಲ್ಲೂ ಕ್ಲಿಷ್ಟ/ ಸಂಕೀರ್ಣ ಪರಿಸ್ಥಿತಿಯಿಂದ ಹೊರಬರಲು ಆಯುಧವಾಗಿದೆ. ವಾದಗಳ ಸಲುವಾಗಿ, ಈ ರೀತಿಯ ಪೌರುಷಗಳನ್ನು ಸಂಪೂರ್ಣವಾಗಿ ಕಸದಬುಟ್ಟಿಗೆ ಹಾಕಬೇಕಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹಾಗೇಕೆ ಎಂದು ಕೇಳಿದರೆ… ಮೊದಲನೆಯದಾಗಿ, ವಯಸ್ಸು ಕೇವಲ ಒಂದು ಸಂಖ್ಯೆಯಾಗಿರುವುದರ ಹಿಂದೆ ವಿಜ್ಞಾನದ ಆಧಾರದಲ್ಲಿ ಸಕಾರಣವಿದೆ. ಅದು ದೈನಂದಿನ ವ್ಯವಹಾರದಲ್ಲಿ ವಾಸ್ತವವೂ ಆಗಿದೆ. ಎರಡನೆಯದಾಗಿ, ಹೆಚ್ಚು ಆಳವಾದ ಕಾರಣವೆಂದರೆ ವಯಸ್ಸು ಎಂಬುದು ಸಂಖ್ಯೆಯಾಗಿರುವುದರಿಂದ ಸಮಾಜದಲ್ಲಿ ಅರ್ಹವಾದ ಗೌರವವನ್ನು ಕಂಡುಕೊಳ್ಳಲು ಅದನ್ನು ಬಳಸಬೇಕಿದೆ. ಇತ್ತೀಚೆಗೆ ಪುಣೆಯಲ್ಲಿ ಅಪ್ರಾಪ್ತ ವಯಸ್ಕ ಬಾಲಕ ಕುಡಿದು ವಾಹನ ಚಲಾಯಿಸಿ ಅನಾಹುತವೆಸಗಿರುವ ಪ್ರಕರಣದ ಸಮ್ಮುಖದಲ್ಲಿ ಇದು ಮತ್ತೆ ಚರ್ಚೆಗೆ ಬಂದಿದೆ – ಮನುಷ್ಯ ತನ್ನ ಜೀವನದಲ್ಲಿ ಕೆಲವೊಂದನ್ನು ಆರಂಭಿಸಲು ವಯಸ್ಸಿನ ನಿರ್ಬಂಧಗಳು ಇರಬೇಕೇ? ಪೆಗ್ ಬೈ ಪೆಗ್​ ವೃತ್ತಾಂತ ಹೀಗಿದೆ: ವಾರದ ಹಿಂದೆ ನಡೆದ ಪುಣೆ ಪೋರ್ಷ್ (Porsche Taycan car)​​​ ಅಪಘಾತದ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ರಚಿತಾ ರಾಮ್ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಗರಂ; ಕಾರಣ ಏನು?
ರಚಿತಾ ರಾಮ್ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಗರಂ; ಕಾರಣ ಏನು?
ಇಸ್ರೇಲ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಯ ಭೀಕರ ದೃಶ್ಯ ಇಲ್ಲಿದೆ
ಇಸ್ರೇಲ್‌ನಲ್ಲಿ ಇರಾನಿನ ಕ್ಷಿಪಣಿ ದಾಳಿಯ ಭೀಕರ ದೃಶ್ಯ ಇಲ್ಲಿದೆ
ಗವಾಸ್ಕರ್ ಎಷ್ಟೇ ಕೇಳಿಕೊಂಡರು ಜಗ್ಗದ ರಿಷಭ್ ಪಂತ್
ಗವಾಸ್ಕರ್ ಎಷ್ಟೇ ಕೇಳಿಕೊಂಡರು ಜಗ್ಗದ ರಿಷಭ್ ಪಂತ್
ಕೃಷ್ಣ ಭೈರೇಗೌಡ, ಹೆಚ್ ಕೆ ಪಾಟೀಲರನ್ನೂ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ
ಕೃಷ್ಣ ಭೈರೇಗೌಡ, ಹೆಚ್ ಕೆ ಪಾಟೀಲರನ್ನೂ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ