1/14

ದೆಹಲಿಯಲ್ಲಿ ಹವಾಮಾನ ವೈಪರಿತ್ಯ ಕಾರಣದಿಂದ ಅಮಿತ್ ಶಾ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ಆಗಮಿಸಿದರು.
2/14

ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಲಾಬಿ ಹೂ ನೀಡಿ ಸ್ವಾಗತಿಸಿದರು.
3/14

ಕರ್ನಾಟಕ ಸರ್ಕಾರದ ವಿವಿಧ ಸಚಿವರು, ಬಿಜೆಪಿ ನಾಯಕರು ಅಮಿತ್ ಶಾರನ್ನು ಸ್ವಾಗತಿಸಿದರು.
4/14

ತಿರುಪತಿ ವೆಂಕಟೇಶ್ವರನ ಭಾವಚಿತ್ರ ನೀಡಿ ಸ್ವಾಗತಿಸಲಾಯಿತು.
5/14

ಅಮಿತ್ ಶಾ ಶಿವಮೊಗ್ಗ, ಭದ್ರಾವತಿಯ ಬುಳ್ಳಾಪುರದಲ್ಲಿ ಸ್ಥಾಪನೆಯಾಗಲಿರುವ RAF ಘಟಕದ ಭೂಮಿ ಪೂಜೆಯಲ್ಲಿ ಪಾಲ್ಗೊಂಡರು.
6/14

ಅಮಿತ್ ಶಾ ಪೂಜೆಯಲ್ಲಿ ಭಾಗವಹಿಸಿದರು.
7/14

ಶೀಲಾನ್ಯಾಸ ಕಾರ್ಯಕ್ರಮದ ಬಳಿಕ, ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡರು.
8/14

ವೇದಿಕೆಯಲ್ಲಿ ಅಮಿತ್ ಶಾ ಅವರನ್ನು ಸನ್ಮಾನಿಸಲಾಯಿತು.
9/14

ಭದ್ರಾವತಿಯಲ್ಲಿ ಅಮಿತ್ ಶಾ.
10/14

ಸಭಿಕರನ್ನು ಉದ್ದೇಶಿಸಿ, ನೂತನ ಯೋಜನೆಗಳ ಬಗ್ಗೆ ಗೃಹ ಸಸಿವರು ಮಾತನಾಡಿದರು.
11/14

ಸಭೆಗೆ ನೆರೆದ ಪೊಲೀಸರು ಹಾಗೂ ಇತರ ಅಭಿಕರು.
12/14

ಸಭೆಗೂ ಮುಂಚಿನ ಭರಪೂರ ತಯಾರಿ.
13/14

ಸ್ಥಳ ಪರಿಶೀಲನೆ ನಡೆಸುತ್ತಿರುವ ಭದ್ರತಾ ಸಿಬ್ಬಂದಿಗಳು.
14/14

ಭದ್ರಾವತಿಯಿಂದ ಅಮಿತ್ ಶಾ, ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಂಗಳೂರಿನಲ್ಲಿ ಅಮಿತ್ ಶಾಗೆ ಸ್ವಾಗತ ಕೋರಿರುವುದು.