ಪಂಜಾಬ್ ರೈತರನ್ನು ತಡೆಯಲು ಪೊಲೀಸ್ ಪಡೆ ಅಶ್ರುವಾಯು ಪ್ರಯೋಗಿಸಿದೆ. ಆದರೂ ಜಗ್ಗದ ರೈತರು ದೆಹಲಿ ಸಮೀಪಿಸುತ್ತಿದ್ದಾರೆ.
1/9

ದೆಹಲಿಯತ್ತ ಪ್ರವಾಹೋಪಾದಿಯಲ್ಲಿ ಧಾವಿಸುತ್ತಿರುವ ರೈತರ ಗುಂಪು
2/9

ರೈತರ ದೆಹಲಿ ಚಲೋ ತಡೆಯಲು ಸಜ್ಜಾಗಿರುವ ಪೊಲೀಸರು
3/9

ಪ್ರತಿಭಟನಾಕಾರರನ್ನು ತಡೆಯಲು ನೆರೆದ ಪೊಲೀಸ್ ಪಡೆ
4/9

ಪ್ರತಿಭಟನಾಕಾರರು ಬೆಳಿಗ್ಗೆ ರಸ್ತೆಯಲ್ಲೇ ಚಹಾ ತಯಾರಿಸಿದರು
5/9

ರಸ್ತೆ ಬದಿಯೇ ವಿಶ್ರಾಂತಿ ಪಡೆದ ಪಂಜಾಬ್ ರೈತರು
6/9

ಹೆದ್ದಾರಿ ತಡೆಗಟ್ಟಿದ ಆರಕ್ಷಕ ಸಿಬ್ಬಂದಿ
7/9

ಪೊಲೀಸರಿಂದ ಅಶ್ರುವಾಯು ದಾಳಿ
8/9

ಅಶ್ರುವಾಯು ದಾಳಿಯಿಂದ ಚದುರಿದ ಪ್ರತಿಭಟನಾಕಾರರು
9/9

ಪ್ರತಿಭಟನಾಕಾರನೊಬ್ಬ ಅಶ್ರುವಾಯು ದಾಳಿಗೆ ಸಿಲುಕಿ ಓಡಿದ್ದು ಹೀಗೆ