ಕೊರೊನಾ ಕರಾಳ ಕಥೆ ಬಿಚ್ಚಿಟ್ಟ ಕಿರುತೆರೆ ಕಲಾವಿದ ಪವನ್ ತನ್ನ ಭಾವ ಮತ್ತು ತಂದೆಯನ್ನ ಕಳೆದುಕೊಂಡಿರುವ ಬಗ್ಗೆ ಕಣ್ಣೀರು ಹಾಕಿದ್ದಾರೆ. 2 ದಿನದ ಅಂತರದಲ್ಲಿ ನನ್ನ ಭಾವ, ತಂದೆ ಕಳೆದುಕೊಂಡಿದ್ದೇನೆ. ಸೂಕ್ತ ಚಿಕಿತ್ಸೆ ಸಿಗದೇ ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ಯಾರಿಗೂ ಈ ಸ್ಥಿತಿ ಬರಬಾರದು ಎಂದು ಪವನ್ ಕಣ್ಣೀರು ಹಾಕಿದ್ದಾರೆ.
Karnataka Bengaluru News LIVE: ಈ ವೇಳೆ ಸಂಪುಟ ರಚನೆ ವಿಚಾರವಾಗಿ ಬಿಎಸ್ವೈ ಜೊತೆ ಬೊಮ್ಮಾಯಿ ಚರ್ಚೆ ನಡೆಸಿರುವ ಸಾಧ್ಯತೆಯಿದೆ. ಈಗಾಗಲೇ ಬಿಎಸ್ವೈ ಆಪ್ತ ಶಾಸಕರು ಬೊಮ್ಮಾಯಿ ಸಂಪುಟ ಸೇರಲು ಲಾಬಿ ನಡೆಸುತ್ತಿದ್ದಾರೆ.