ವಿಶಾಖಪಟ್ಟಣಂ ಸಮೀಪದ ಜಲಪಾತದಲ್ಲಿ ಮುಳುಗಿ ಮೂವರು ಬಾಲಕಿಯರು ಮೃತಪಟ್ಟಿರುವ ಘಟನೆ ನಡೆದಿದೆ. ಅಲ್ಲೂರಿ ಜಿಲ್ಲೆಯ ಅನಂತಗಿರಿ ಮಂಡಲದಲ್ಲಿ ಮಲಂಗುಮ್ಮ ಜಲಪಾತಕ್ಕೆ ಹೋದ ಐದು ಬಾಲಕಿಯರು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.