31 January 2025
Pic credit - instagram
Author: Madankumar
ಕೊಲೆ ಆರೋಪದ ಬಳಿಕ ಪವಿತ್ರಾ ಗೌಡ ಮೌನ ಮುರಿದಿದ್ದಾರೆ.
Pic credit - instagram
ಪವಿತ್ರಾ ಗೌಡ ಅವರು ಕುಂಭಮೇಳಕ್ಕೆ ತೆರಳಿ ಸ್ನಾನ ಮಾಡಿದ್ದಾರೆ.
Pic credit - instagram
ಜಾಮೀನು ಪಡೆದ ನಂತರ ದೇವಸ್ಥಾನಗಳಿಗೆ ಪವಿತ್ರಾ ಭೇಟಿ ನೀಡ್ತಿದ್ದಾರೆ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಮತ್ತೆ ಆ್ಯಕ್ಟೀವ್ ಆಗಿದ್ದಾರೆ.
Pic credit - instagram
ಮೊದಲು ಅಧರ್ಮಕ್ಕೆ ಜಯ ಸಿಕ್ಕರೂ ಕೊನೆಗೆ ಧರ್ಮ ಗೆಲ್ಲುತ್ತೆ ಎಂದ ನಟಿ.
Pic credit - instagram
ಪವಿತ್ರಾ ಗೌಡ ಅವರ ಪೋಸ್ಟ್ಗೆ ಕೆಲವರಿಂದ ನೆಗೆಟಿವ್ ಕಮೆಂಟ್ ಬರುತ್ತಿವೆ.
Pic credit - instagram
ಕೊಲೆ ಕೇಸ್ನಲ್ಲಿ ಜಾಮೀನು ಸಿಕ್ಕಿದ್ದರಿಂದ ಪವಿತ್ರಾ ಗೌಡ ಸದ್ಯಕ್ಕೆ ನಿರಾಳ.
Pic credit - instagram
Pic credit - instagram
Next: ಭಾರತದ ಮಗಳು ನಾನು, ಪಾಕಿಸ್ತಾನಕ್ಕೆ ಸೊಸೆ ಆಗ್ತೀನಿ: ರಾಖಿ ಸಾವಂತ್