ಕಾರ್ತಿಕ್ ಮಾಡಿದ ದ್ರೋಹದಿಂದ ಬೆಂಕಿ ಉಗುಳುತ್ತಿದ್ದಾರೆ ತನಿಷಾ

15 Jan 2024

Pic credit - Instagram

Author: Rajesh Duggumane

ಕಳೆದ ವಾರ ತನಿಷಾ ಅವರನ್ನು ಕಾರ್ತಿಕ್ ನಾಮಿನೇಟ್ ಮಾಡಿದ್ದರು. ಇದು ತನಿಷಾ ಅವರಿಗೆ ಸಾಕಷ್ಟು ಬೇಸರ ಮೂಡಿಸಿದೆ.

ಕಾರ್ತಿಕ್​ನಿಂದ ಮೋಸ

ಕಾರ್ತಿಕ್ ನಾಮಿನೇಟ್ ಮಾಡದೇ ಇದ್ದಿದ್ದರೆ ತನಿಷಾ ಅವರ ಹೆಸರು ನಾಮಿನೇಷನ್​ ಲಿಸ್ಟ್​ನಲ್ಲೇ ಇರುತ್ತಿರಲಿಲ್ಲ.

ನಾಮಿನೇಟ್ ಆಗುತ್ತಿರಲಿಲ್ಲ

ಈ ಬೆಳವಣಿಗೆಯಿಂದ ತನಿಷಾಗೆ ಸಾಕಷ್ಟು ಬೇಸರ ಆಗಿದೆ. ಇದನ್ನು ತನಿಷಾ ಅವರು ಮರೆತಿಲ್ಲ.

ಬೇಸರ

ಈ ವಾರ ಕಾರ್ತಿಕ್ ಹೆಸರನ್ನು ತನಿಷಾ ತೆಗೆದುಕೊಂಡಿದ್ದಾರೆ. ಇದರ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ.

ಈ ವಾರ

ಕಾರ್ತಿಕ್ ಮಾಡಿದ್ದನ್ನು ಎಂದಿಗೂ ಮರೆಯುವುದಿಲ್ಲ ಎಂಬರ್ಥದಲ್ಲಿ ತನಿಷಾ ಮಾತನಾಡಿದ್ದಾರೆ. ಅವರಿಗೆ ಬೇಸರ ಆಗಿದೆ.

ಎಂದಿಗೂ ಮರೆಯಲ್ಲ

ಈ ಬೆಳವಣಿಗೆಯಿಂದ ಕಾರ್ತಿಕ್​ಗೆ ಬೇಸರ ಆಗಿದೆ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ್ದಾರೆ.

ಕಾರ್ತಿಕ್​ಗೂ ಬೇಸರ

ಮುಂದಿನ ವಾರಾಂತ್ಯಕ್ಕೆ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಯಾರು ಕಪ್ ಎತ್ತುತ್ತಾರೆ ಎನ್ನುವ ಕುತೂಹಲ ಮೂಡಿದೆ.

ಒಳ್ಳೆಯ ಫಿನಾಲೆ

ಸಂಗೀತಾಗೆ ಪ್ರತಾಪ್ ಮೇಲಿದ್ದ ಒಳ್ಳೆಯ ಅಭಿಪ್ರಾಯವೆಲ್ಲ ಹೋಯ್ತು