ಏನೇ ಆರೋಪ ಬಂದರೂ ದರ್ಶನ್ ಪರ ನಿಂತ ವಿಜಯಲಕ್ಷ್ಮಿ

ಏನೇ ಆರೋಪ ಬಂದರೂ ದರ್ಶನ್ ಪರ ನಿಂತ ವಿಜಯಲಕ್ಷ್ಮಿ

20 June 2024

Pic credit - Instagram

Author: Rajesh Duggumane

TV9 Kannada Logo For Webstory First Slide
TV9 Kannada Logo For Webstory First Slide
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಅವರು ಜೈಲಿನಲ್ಲಿದ್ದು ಹಲವು ದಿನ ಕಳೆದಿದೆ.

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಅವರು ಜೈಲಿನಲ್ಲಿದ್ದು ಹಲವು ದಿನ ಕಳೆದಿದೆ.

ಕೊಲೆ ಆರೋಪ

ದರ್ಶನ್ ಹಾಗೂ ಗ್ಯಾಂಗ್ ಚಿತ್ರಹಿಂಸೆ ನೀಡಿ ಕೊಲೆ ಮಾಡಿರೋ ಆರೋಪ ಬಂದಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.

ದರ್ಶನ್ ಹಾಗೂ ಗ್ಯಾಂಗ್ ಚಿತ್ರಹಿಂಸೆ ನೀಡಿ ಕೊಲೆ ಮಾಡಿರೋ ಆರೋಪ ಬಂದಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.

ಚಿತ್ರಹಿಂಸೆ

ದರ್ಶನ್ ವಿರುದ್ಧ ಹಲವು ಆರೋಪ ಬಂದರೂ ಪತಿಯ ಪರ ವಿಜಯಲಕ್ಷ್ಮಿ ಅವರು ನಿಂತಿದ್ದಾರೆ ಅನ್ನೋದು ಗಮನಿಸಬೇಕಾದ ವಿಚಾರ.

ದರ್ಶನ್ ವಿರುದ್ಧ ಹಲವು ಆರೋಪ ಬಂದರೂ ಪತಿಯ ಪರ ವಿಜಯಲಕ್ಷ್ಮಿ ಅವರು ನಿಂತಿದ್ದಾರೆ ಅನ್ನೋದು ಗಮನಿಸಬೇಕಾದ ವಿಚಾರ.

ದರ್ಶನ್ ಪರ

ದರ್ಶನ್ ಪರ ವಿಜಯಲಕ್ಷ್ಮಿ ನಿಂತಿರೋದಕ್ಕೆ ಫ್ಯಾನ್ಸ್ ಖುಷಿಯಾಗಿದ್ದಾರೆ. ವಿಜಯಲಕ್ಷ್ಮಿ ಬಗ್ಗೆ ಪ್ರಶಂಸೆ ಸೂಚಿಸುತ್ತಿದ್ದಾರೆ.

ಫ್ಯಾನ್ಸ್ ಮೆಚ್ಚುಗೆ

ದರ್ಶನ್ ಪ್ರಕರಣದಲ್ಲಿ ಹೋರಾಡಲು ವಕೀಲರನ್ನು ನೇಮಕ ಮಾಡಿದ್ದು ವಿಜಯಲಕ್ಷ್ಮಿ ಅವರು ಅನ್ನೋದು ವಿಶೇಷ.

ವಕೀಲರ ನೇಮಕ

ಇತ್ತೀಚೆಗೆ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ಎದುರಿಸಿದ್ದಲ್ಲದೆ, ದರ್ಶನ್ ಅವರ ಮಾತನಾಡಿಸಿ ಬಂದಿದ್ದಾರೆ ಎನ್ನಲಾಗಿದೆ.

ಪೊಲೀಸ್​ ಠಾಣೆಗೆ

ದರ್ಶನ್ ಪರ ಇಷ್ಟೊಂದು ಗಂಭೀರ ಆರೋಪ ಬಂದ ಹೊರತಾಗಿಯೂ ಅವರು  ಪತಿಯ ಕೈ ಬಿಡಲಿಲ್ಲ.

ಪತಿಯ ಬಿಡಲಿಲ್ಲ

ಪವಿತ್ರಾ ಗೌಡಗೆ ರೇಣುಕಾ ಸ್ವಾಮಿ ಕಿರುಕುಳ ನೀಡಿದ್ದರಿಂದಲೇ ಈ ಕೊಲೆ ನಡೆದಿದೆ ಎಂದು ವರದಿ ಆಗಿದೆ.

ಪವಿತ್ರಾಗಾಗಿ

ರೇಣುಕಾಸ್ವಾಮಿ ಚಿತ್ರದುರ್ಗದವರು. ಫಾರ್ಮಸಿ ಒಂದರಲ್ಲಿ ಅವರು ಕೆಲಸ ಮಾಡುತ್ತಿದ್ದರು.

ರೇಣುಕಾಸ್ವಾಮಿ ಯಾರು?

‘ಪಾರು’ ಸುಂದರಿಯ ನಗುವಿಗೆ ಫಿದಾ ಆದ ಫ್ಯಾನ್ಸ್