ರಕ್ತಹೀನತೆಯನ್ನು ತಡೆಯುವಲ್ಲಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಮೃತಬಳ್ಳಿ ಹೆಚ್ಚು ಪರಿಣಾಮಕಾರಿ

ವೀರ್ಯವನ್ನು ವೃದ್ಧಿಸುವಲ್ಲಿ, ಮೂತ್ರನಾಳದ ಸಮಸ್ಯೆ, ಕಣ್ಣಿಗೆ ಸಂಬಂಧಪಟ್ಟ ಕಾಯಿಲೆಗೆ ಔಷಧಿಯಾಗಿ ಕೆಲಸ ಮಾಡುತ್ತದೆ.

ದೇಹಕ್ಕೆ ಲವಲವಿಕೆ, ಕೂದಲು ಉದುರುವಿಕೆ ತಡೆಗಟ್ಟಲು ಹಾಗೂ ಸಕ್ಕರೆ ಕಾಯಿಲೆಯನ್ನು ತಡೆಗಟ್ಟಲು ಇದು ರಾಮಬಾಣ

90 ದಿನ ಬೆಳಗ್ಗೆ, ಸಂಜೆ 2 ಸ್ಪೂನ್ ಅಮೃತಬಳ್ಳಿಯ ರಸ ಹಾಗೂ ಒಂದು ಸ್ಪೂನ್ ಜೇನುತುಪ್ಪ ಮಿಶ್ರಣ ಮಾಡಿ ತೆಗೆದುಕೊಳ್ಳುವುದರಿಂದ ದೇಹದ ದೃಢತೆ ಹೆಚ್ಚಾಗಿ ಮುಂದೆ ಕಾಯಿಲೆಗಳು ಬರುವುದಿಲ್ಲ.

ಅಮೃತಬಳ್ಳಿಯ ರಸದೊಂದಿಗೆ ಬ್ರಾಹ್ಮೀ ಪೌಡರ್ ಮಿಶ್ರಣ ಮಾಡಿ ಜೇನುತುಪ್ಪದಲ್ಲಿ ತೆಗೆದುಕೊಂಡರೆ ಬುದ್ಧಿ ಮಾಂದ್ಯರಿಗೆ ತುಂಬಾ ಒಳ್ಳೆಯದು