ಸರ್ಪಸುತ್ತನ್ನು ಹತೋಟಿಗೆ ತರುವುದು ಹೇಗೆ?
TV9 Kannada Logo For Webstory First Slide

17 February 2025

Pic credit -  Pintrest

Preethi Bhat

TV9 Kannada Logo For Webstory First Slide

ಸರ್ಪಸುತ್ತನ್ನು ಹತೋಟಿಗೆ ತರುವುದು ಹೇಗೆ?

ಸಾಮಾನ್ಯವಾಗಿ ಪಿತ್ತದೋಷದಿಂದ ಸರ್ಪಸುತ್ತು ಕಾಡುತ್ತದೆ, ದೇಹದಲ್ಲಿ ತ್ರಿದೋಷಗಳು ಸಮುತೋಲನ ಕಳೆದುಕೊಂಡಾಗಲೂ ಈ ಸಮಸ್ಯೆ ಎದುರಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಸಾಮಾನ್ಯವಾಗಿ ಪಿತ್ತದೋಷದಿಂದ ಸರ್ಪಸುತ್ತು ಕಾಡುತ್ತದೆ, ದೇಹದಲ್ಲಿ ತ್ರಿದೋಷಗಳು ಸಮುತೋಲನ ಕಳೆದುಕೊಂಡಾಗಲೂ ಈ ಸಮಸ್ಯೆ ಎದುರಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

Pic credit -  Pintrest

ಆಯುರ್ವೇದದ ಪ್ರಕಾರ, ನಿರಾಹಾರ ಇಲ್ಲವೇ ಲಘು ಆಹಾರ ಸೇವನೆಯಿಂದ ಸರ್ಪಸುತ್ತನ್ನು ಹತೋಟಿಗೆ ತರಬಹುದು.

ಆಯುರ್ವೇದದ ಪ್ರಕಾರ, ನಿರಾಹಾರ ಇಲ್ಲವೇ ಲಘು ಆಹಾರ ಸೇವನೆಯಿಂದ ಸರ್ಪಸುತ್ತನ್ನು ಹತೋಟಿಗೆ ತರಬಹುದು.

Pic credit -  Pintrest

ರಕ್ತ ಶುದ್ಧಿಗಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಮೃತ ಬಳ್ಳಿಯ ಕಷಾಯ ಸೇವನೆ ಮಾಡಬಹುದು. ಅಥವಾ ಎಳನೀರನ್ನು ಕೆಂಪು ಕಲ್ಲುಸಕ್ಕರೆಯೊಂದಿಗೆ ಕುಡಿಯುವುದು.

ರಕ್ತ ಶುದ್ಧಿಗಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಮೃತ ಬಳ್ಳಿಯ ಕಷಾಯ ಸೇವನೆ ಮಾಡಬಹುದು. ಅಥವಾ ಎಳನೀರನ್ನು ಕೆಂಪು ಕಲ್ಲುಸಕ್ಕರೆಯೊಂದಿಗೆ ಕುಡಿಯುವುದು.

Pic credit -  Pintrest

ಜ್ಯೇಷ್ಠಮಧು ಚೂರ್ಣ ಹಾಗೂ ಬೇವಿನ ಎಲೆಯನ್ನು ಅರೆದು ಲೇಪ ಹಚ್ಚುವುದರಿಂದ ಗಾಯಗಳು ವಾಸಿಯಾಗುತ್ತವೆ ಅಥವಾ ಲೋಳೆಸರ, ಜೇನು ತುಪ್ಪವನ್ನು ಸಮಪ್ರಮಾಣದಲ್ಲಿ ಕಲಸಿ ಹಚ್ಚಬಹುದು.

Pic credit -  Pintrest

ರಕ್ತಚಂದನ ಚೂರ್ಣ, ಅರ್ಜುನ ಮರದ ತೊಗಟೆಯ ಚೂರ್ಣವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವುದು ಬಹಳ ಒಳ್ಳೆಯದು.

Pic credit -  Pintrest

ವೈದ್ಯರು ಹೇಳುವ ಪ್ರಕಾರ, ಪಂಚಕರ್ಮ ಚಿಕಿತ್ಸೆ ಮಾಡಿಸಿ ಬಳಿಕ ಔಷಧ ಮಾಡಿದರೆ ಈ ಸಮಸ್ಯೆಗೆ ಉತ್ತಮ ಪರಿಹಾರ ದೊರೆಯುತ್ತದೆ.

Pic credit -  Pintrest

ಸಾಮಾನ್ಯವಾಗಿ ಸರ್ಪಸುತ್ತು ಕಾಣಿಸಿಕೊಂಡರೆ ಮಕ್ಕಳಿಂದ ಅಂತರ ಕಾಯ್ದುಕೊಳ್ಳಿ. ಸೋಂಕಿತರ ಸಂಪರ್ಕಕ್ಕೆ ಬಂದಿರುವ ವಸ್ತುಗಳ ನಡುವೆ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ.

Pic credit -  Pintrest

ದಾಸವಾಳದ ಕೂದಲಿನ ಸೌಂದರ್ಯಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು