ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿಯವರ ಮೊದಲ ಭೇಟಿಯ ಇಂಟ್ರೆಸ್ಟಿಂಗ್​​ ಕಹಾನಿ ಇಲ್ಲಿದೆ

ಸದಾ ತನ್ನ ಸರಳತೆ ಹಾಗೂ ಸಮಾಜಮುಖಿ ಕೆಲಸಗಳಿಂದಲೇ ಜನರ ಮನಸ್ಸಿನಲ್ಲಿ ಮನೆಮಾಡಿರುವ ಸುಧಾಮೂರ್ತಿಯವರು.

ಇತ್ತೀಚೆಗಷ್ಟೇ ಸುಧಾ ಮೂರ್ತಿ ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಕಪಿಲ್ ಶರ್ಮ ಶೋನಲ್ಲಿ ಕಾಣಿಸಿಕೊಂಡಿದ್ದರು.

ಸುಧಾ ಮೂರ್ತಿ ಜೊತೆ ಬಾಲಿವುಡ್ ಸ್ಟಾರ್ ರವೀನಾ ಟಂಡನ್, ಖ್ಯಾತ ನಿರ್ಮಾಪಕಿ ಗುನೀತ್ ಮೊಂಗಾ ಕೂಡ ಭಾಗಿಯಾಗಿದ್ದಾರೆ.

ಸುಧಾಮೂರ್ತಿ ಅವರು ಪತಿ ನಾರಾಯಣ ಮೂರ್ತಿ ಅವರನ್ನು ಮೊದಲ ಸಲ ಭೇಟಿಯಾದ ನೆನಪುಗಳನ್ನು ಹಂಚಿಕೊಂಡಿದ್ದಾರೆ

ಮೊದಲು ಭೇಟಿ ಮಾಡಬೇಕು ಅಂದುಕೊಂಡಾಗ 'ಸಿನಿಮಾ ಹೀರೋ ತರ, ಹ್ಯಾಂಡ್ಸಮ್ ಮತ್ತು ಡ್ಯಾಶಿಂಗ್ ಆಗಿ ಇದ್ದಾರಾ ಅಂತ ಅಂದುಕೊಂಡೆ.

ಆದರೆ ಮೊದಲ ಭೇಟಿಯಲ್ಲೇ ಒಳ್ಳೇ ಬಸ್​​ ಕಂಡಕ್ಟರ್​​​ ಥರಾ ಇದಾನಲ್ಲಾ ಎಂದು ಮನಸ್ಸಿನಲ್ಲಿಯೇ ಅಂದುಕೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆ.