ಹುಬ್ಬಳ್ಳಿಯಲ್ಲಿ ನವಜೋಡಿಗೆ ಬಂಗಾರದ ಉಂಗುರ ಹಾಕಿದ ಸಚಿವ ಜಮೀರ್ ಅಹ್ಮದ್​

15 Dec 2023

Author: Kiran Hanumant Madar

 ಕಳೆದ ಕೆಲ ದಿನಗಳ ಹಿಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲ್​ ಕುಮಾರ್ ಪಾಟೀಲ್ ಪುತ್ರನ ವಿವಾಹವಾಗಿತ್ತು.

 ಬ್ಲಾಕ್ ಕಾಂಗ್ರೆಸ್

 ಸಚಿವ ಜಮೀರ್ ಅಹಮ್ಮದ್ ವಿವಾಹಕ್ಕೆ ಗೈರಾಗಿದ್ದರು.

ವಿವಾಹಕ್ಕೆ ಗೈರು

ವಿವಾಹಕ್ಕೆ ಗೈರಾದ ಹಿನ್ನಲೆ ಇಂದು ಅನಿಲ್ ಕುಮಾರ್ ಪಾಟೀಲ್ ಮನೆಗೆ ಜಮೀರ್ ಆಗಮಿಸಿದ್ದರು. 

ಇಂದು ಮನೆಗೆ 

ಈ ವೇಳೆ ನವ ಜೋಡಿಗಳಾದ ಅರ್ಜುನ್ -ಹಜೆಲ್ ದಂಪತಿಗೆ ಶುಭ ಹಾರೈಸಿದರು.

 ದಂಪತಿಗೆ ಶುಭ

ಇದಾದ ಬಳಿಕ ಸಚಿವ ಜಮೀರ್ ನವಜೋಡಿಗೆ ಬಂಗಾರದ ಉಂಗುರ ಹಾಕಿದ್ದಾರೆ.

ಬಂಗಾರದ ಉಂಗುರ

ಇದಾದ ಬಳಿಕ ಸಚಿವ ಜಮೀರ್ ನವಜೋಡಿಗೆ ಬಂಗಾರದ ಉಂಗುರ ಹಾಕಿದ್ದಾರೆ.

ಬಂಗಾರದ ಉಂಗುರ

ಇದೇ ಸಂದರ್ಭದಲ್ಲಿ ಮತ್ತೊಂದು ಕಡೆ ಜಮೀರ್ ಮಾನವೀಯತೆ ಮೆರೆದಿದ್ದಾರೆ.

ಮಾನವೀಯತೆ 

ಕಣ್ಣಿನ ತೊಂದರೆ ಇದೆ ಎಂದು ಹೇಳಿದವರಿಗೆ ಸಹಾಯ ಹಸ್ತ ಚಾಚಿದ ಜಮೀರ್​

ಸಹಾಯ ಹಸ್ತ

ಬಾಲಕನ ಪೋಷಕರಿಗೆ ಹಣ ಕೊಟ್ಟು ಮಾನವೀಯತೆ ಮೆರೆದಿದ್ದಾರೆ

ಹಣ ಕೊಟ್ಟು

ಹಾವೇರಿಯಲ್ಲಿ ಜರುಗಿದ ಅದ್ದೂರಿ ಹೋರಿ ಹಬ್ಬ, ಇಲ್ಲಿದೆ ಝಲಕ್