ಅಧಿವೇಶನ ವೀಕ್ಷಣೆಗೆ ಬಂದ ವಿದ್ಯಾರ್ಥಿಗಳ ಜೊತೆ ಸಮಯ ಕಳೆದ ಸಿಎಂ

12 Dec 2023

Author: Kiran Hanumant Madar

ಬೆಳಗಾವಿ ಅಧಿವೇಶನದ ವೀಕ್ಷಣೆಗೆ ಬಂದಿದ್ದ ವಿದ್ಯಾರ್ಥಿಗಳ ಜೊತೆ ಸಿಎಂ ಸಿದ್ದರಾಮಯ್ಯ ಸಮಯ ಕಳೆದಿದ್ದಾರೆ. 

ಸಿದ್ದರಾಮಯ್ಯ

 ಓದಿನ ಕಡೆ ಹೆಚ್ಚಿನ ಗಮನ ಕೊಡುವಂತೆ ವಿದ್ಯಾರ್ಥಿಗಳಿಗೆ ಸಿಎಂ ಸಲಹೆ ನೀಡಿದರು.

ಸಿಎಂ ಸಲಹೆ

ವಿದ್ಯಾರ್ಥಿಗಳು ಸುವರ್ಣಸೌಧದಲ್ಲಿ ಅಧಿವೇಶನ ವೀಕ್ಷಿಸಲು ಬಂದಿದ್ದು, ಕೆಲ ಹೊತ್ತು ಸಿಎಂ ವಿದ್ಯಾರ್ಥಿಗಳ ಜೊತೆ ಸಮಯ ಕಳೆದರು.

ವಿದ್ಯಾರ್ಥಿಗಳು

ಈ ವೇಳೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಉಪಸ್ಥಿತರಿದ್ದರು.

ಸ್ಪೀಕರ್ 

ಇತ್ತೀಚೆಗಷ್ಟೇ ಸಚಿವರ ಸಂತೋಷ್​ ಲಾಡ್​ ಅವರು ತಮ್ಮ ಮತಕ್ಷೇತ್ರದಿಂದ ಆಗಮಿಸಿದ್ದ ವಿದ್ಯಾರ್ಥಿಗಳೊಂದೊಗೆ ಕಾಲ ಕಳೆದಿದ್ದರು.

ಸಂತೋಷ್​ ಲಾಡ್

 ಇದು ನಮ್ಮ ಆಡಳಿತ ವ್ಯವಸ್ಥೆ, ರಾಜಕೀಯ ಪದ್ದತಿಗಳನ್ನು ತಿಳಿದುಕೊಳ್ಳಲು ಅವಶ್ಯಕ.

ರಾಜಕೀಯ

 ವಿಧಾನಮಂಡಲ ಅಧಿವೇಶನವು ವಿದ್ಯಾರ್ಥಿಗಳು ಸೇರಿದಂತೆ ಅಧಿವೇಶನಕ್ಕೆ ಆಗಮಿಸುವ ಎಲ್ಲರಿಗೂ ರಾಜಕೀಯ ಜ್ಞಾನಾರ್ಜನೆಗೆ ಅವಶ್ಯಕವಾಗಿದೆ.

ಅಧಿವೇಶನ

ಈ ಅಧಿವೇಶನ ವಿಕ್ಷಣೆಯು ಸಂಸದೀಯ ವ್ಯವಸ್ಥೆ, ಪ್ರಜಾಪ್ರಭುತ್ವದ ಜ್ಞಾನ ನೀಡುತ್ತದೆ. 

ಅಧಿವೇಶನ

ಹವಾಮಾನ ಬದಲಾವಣೆಯಿಂದ ಕೈಕೊಟ್ಟ ಮೀನುಗಾರಿಕೆ