ಟ್ರೆಕ್ಕಿಂಗ್ ಪ್ರಿಯರು ಖಂಡಿತಾವಾಗಿಯೂ ಇಷ್ಟಪಡುವ ತಾಣವಿದು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಲ್ಲಾಳರಾಯನ ದುರ್ಗದ ಕೋಟೆ

ಹಚ್ಚ ಹಸಿರಿನ ಪರಿಸರವು ನಿಮ್ಮ ಕಣ್ಣಿಗೆ ಹಬ್ಬವನ್ನುಂಟು ಮಾಡುವುದಂತೂ ಖಂಡಿತಾ

ಈ ತಾಣವನ್ನು ಕಂಡಾಕ್ಷಣ ದೇವರ ಸೃಷ್ಟಿ ಎಷ್ಟು ಅದ್ಭುತ ಎಂದೆನಿಸಿಬಿಡುತ್ತದೆ

ಒಂದನೇ ಬಲ್ಲಾಳರಾಯ, ರಕ್ಷಣಾ ಕೋಟೆಯನ್ನಾಗಿ ಈ ಕೋಟೆ ರಚಿಸಿದ್ದನೆಂದು ಇತಿಹಾಸ ಹೇಳುತ್ತದೆ

ಬೆಂಗಳೂರಿನಿಂದ ಕುಣಿಗಲ್ ಮೂಲಕ ಹಾಸನಕ್ಕೆ ಮತ್ತು ನಂತರ ಮೂಡಿಗೆರೆಗೆ ಸುಮಾರು 5 ಗಂಟೆ 13 ನಿಮಿಷಗಳ ಪ್ರಯಾಣಿಸಬೇಕಾಗಿದೆ

ನೀವು ಪ್ರಕೃತಿ ಪ್ರಿಯರಾಗಿದ್ದರೆ, ವಾರಾಂತ್ಯದಲ್ಲಿ ನೀವು ಭೇಟಿ ನೀಡಲೇಬೇಕಾದ ತಾಣಗಳಲ್ಲಿ ಇದೂ ಒಂದು