ಲೋಕಸಭೆಯಿಂದ ಮಹುವಾ ಮೊಯಿತ್ರಾ ಉಚ್ಛಾಟನೆ;ವಿಪಕ್ಷ ನಾಯಕರು ಏನಂದ್ರು? 

08 Dec 2023

Author:ರಶ್ಮಿ.ಕೆ

ಇದು ಸ್ವೀಕಾರರ್ಹವಲ್ಲ,ದೇಶದ ಸಂಸದೀಯ ಪ್ರಜಾಪ್ರಭುತ್ವಕ್ಕೆ ದ್ರೋಹ: ಮಮತಾ ಬ್ಯಾನರ್ಜಿ

ಇದು ನ್ಯಾಯ ಮತ್ತು ಸಾಕ್ಷ್ಯಗಳ ತತ್ವಗಳಿಗೆ ವಿರುದ್ಧವಾಗಿದೆ: ಕಾರ್ತಿ ಚಿದಂಬರಂ 

ವಿಪಕ್ಷದ ಸದಸ್ಯತ್ವವನ್ನು ಕಸಿದುಕೊಳ್ಳಲು ಬಿಜೆಪಿ ಸಲಹೆಗಾರರನ್ನು ನೇಮಿಸಬೇಕು:ಅಖಿಲೇಶ್ ಯಾದವ್

ಆಧಾರರಹಿತ ಸಂಗತಿಗಳನ್ನು ಆಧರಿಸಿ ಸೇಡು ತೀರಿಸಿದ್ದು:ಅಧೀರ್ ರಂಜನ್ ಚೌಧರಿ

ಮಹುವಾ ಮೊಯಿತ್ರಾ ಅವರನ್ನು ಗುರಿಯಾಗಿಸಲಾಗಿದೆ: ಎಎಪಿ ನಾಯಕ ಸಂದೀಪ್ ಪಾಠಕ್

ಸಾಂವಿಧಾನಿಕ ಹಕ್ಕುಗಳ ಸಂಪೂರ್ಣ ಉಲ್ಲಂಘನೆ: ಟಿಎಂಸಿ ನಾಯಕ ಶಶಿ ಪಂಜ

ಬಲಿಷ್ಠ ಮಹಿಳೆಯರ ಬಗ್ಗೆ ಬಿಜೆಪಿಗೆ ಭಯವಿದೆ: ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇಟ್

ಮಹುವಾ ಮೊಯಿತ್ರಾ ಹೆಚ್ಚಿನ ಬಹುಮತದೊಂದಿಗೆ ಮತ್ತೆ ಆಯ್ಕೆಯಾಗುತ್ತಾರೆ :ಶಶಿ ತರೂರ್