ಪ್ರಧಾನಿ ನರೇಂದ್ರ ಮೋದಿ ಇಂದು ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಿದರು.

ಕಾರಿಡಾರ್ ನಿರ್ಮಾಣ ಮಾಡಿದ ಕಾರ್ಮಿಕರ ಜೊತೆ ಮೋದಿ ಊಟ ಸೇವಿಸಿದರು.

ಕಾಶಿ ವಿಶ್ವನಾಥ ದೇಗುಲದಲ್ಲಿ ಭಗವಂತನಿಗೆ ಮೋದಿ ನಮಸ್ಕರಿಸಿದರು.

ಕಾರಿಡಾರ್ ನಿರ್ಮಾಣ ಮಾಡಿದ ಕಾರ್ಮಿಕರ ಜೊತೆ ಮೋದಿ ಊಟ ಸೇವಿಸಿದರು.

ಮೋದಿ ಲಲಿತಾ ಘಾಟ್‌ನಿಂದ ರವಿದಾಸ್ ಘಾಟ್‌ಗೆ ದೋಣಿ ವಿಹಾರ ನಡೆಸಿದರು.