ಉತ್ತರ ಪ್ರದೇಶ -‘ಅಯೋಧ್ಯೆ ದೀಪೋತ್ಸವ’ ಹೆಸರಿನ ಅಯೋಧ್ಯೆ ಕುರಿತ ಟ್ಯಾಬ್ಲೊ

ನಾರಿ ಶಕ್ತಿ ಪರಿಕಲ್ಪನೆಯಡಿಯಲ್ಲಿ ಕರ್ನಾಟಕ ಸ್ತಬ್ಧ ಚಿತ್ರ ಪ್ರದರ್ಶನಕೊಂಡಿದೆ. 

ಹರಿಯಾಣ ಟ್ಯಾಬ್ಲೊ ಭಗವದ್ಗೀತೆಯ ಸಾರವನ್ನು ಪ್ರತಿನಿಧಿಸುತ್ತದೆ. 

ಕೇರಳದ ಸ್ತಬ್ಧ ಚಿತ್ರ  ಮಹಿಳಾ ಸಬಲೀಕರಣ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ.

ಮಾದಕ ದ್ರವ್ಯ ಮುಕ್ತಗೊಳಿಸುವ ಸಂಕಲ್ಪವನ್ನು ಗೃಹ ಸಚಿವಾಲಯದ ಸ್ತಬ್ಧ ಚಿತ್ರ  ಪ್ರತಿಬಿಂಬಿಸುತ್ತದೆ

ಜಮ್ಮು-ಕಾಶ್ಮೀರ -‘ನಯಾ ಜಮ್ಮು ಮತ್ತು ಕಾಶ್ಮೀರ’ ಥೀಮ್‌ನ ಟ್ಯಾಬ್ಲೊ

ಜಾರ್ಖಂಡ್​ -ದಿಯೋಘರ್​ನಲ್ಲಿರುವ ಪ್ರಖ್ಯಾತ ದೇಗುಲದ ಟ್ಯಾಬ್ಲೊ, ಬಾಬಾಧಾಮ್​ ದೇವಾಲಯದ ಸ್ತಬ್ಧಚಿತ್ರ ಪ್ರದರ್ಶನ