ಈ ಪ್ರಸಿದ್ಧ ಹನುಮ ಸ್ತೋತ್ರದ ಅರ್ಥ ತಿಳಿದಿದೆಯಾ? ಹಾಗಾದರೆ ಅರ್ಥ ಸಹಿತ ಶ್ಲೋಕ ಇಲ್ಲಿದೆ
12 December 2023
Author: Preeti Bhat Gunavanthe
ಮಂಗಳವಾರವನ್ನು ಆಳುವ ಗ್ರಹ ಮಂಗಳ.
ವಾತಾತ್ಮಜಂ ವಾನರಯೂತಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ॥
ಮನೋಜವಂ- ಮನಸ್ಸಿನಂತೆ ವೇಗವುಳ್ಳವನೂ
ಮಾರುತತುಲ್ಯವೇಗಂ - ಮಾರುತ ಅಂದರೆ ಗಾಳಿಯಂತೆ ವೇಗ ಉಳ್ಳಂತಹ
ಜಿತೇಂದ್ರಿಯಂ - ತನ್ನ ಇಂದ್ರಿಯಗಳನ್ನೂ ಗೆದ್ದಿರುವಂತಹ
ಬುದ್ಧಿಮತಂ ವರಿಷ್ಠಮ್ - ಬುದ್ಧಿಶಾಲಿಗಳಲ್ಲಿ ಅಗ್ರಗಣ್ಯನಾಗಿರುವ
ವಾತಾತ್ಮಜಂ - ವಾಯುದೇವರ ಮಗನಾದ
ವಾನರಯೂತಮುಖ್ಯಂ - ವಾನರ ಸಮೂಹದ ಪ್ರಮುಖನಾದಂತಹ
Next:
ತುಟಿಯ ಆರೋಗ್ಯಕ್ಕೆ ಗ್ಲಿಸರಿನ್ ಬಳಸುವುದು ಹೇಗೆ?