ಹಿಂದುಳಿದ ವರ್ಗಗಳ ಹರಿಕಾರ  ಡಿ. ದೇವರಾಜ ಅರಸು ಜನ್ಮ ದಿನಾಚರಣೆ

20 August 2023

ಕರ್ನಾಟಕ ರಾಜ್ಯ ಕಂಡ ಶ್ರೇಷ್ಠ ಸಾಮಾಜಿಕ ಸುಧಾರಕರು ಡಿ. ದೇವರಾಜ್ ಅರಸು ಅವರು .

20 August 2023

ದಿವಂಗತ ಡಿ. ದೇವರಾಜ್ ಅರಸು ಅವರ 108 ಜನ್ಮದಿನವನ್ನು ಇಂದು (ಆ.20) ಆಚರಿಸಲಾಗುತ್ತಿದೆ.

20 August 2023

ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸಾಕಷ್ಟು ಜನಪರ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

20 August 2023

ಇವರನ್ನು 'ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ' ಎಂದು ಕರೆಯಲಾಗುತ್ತದೆ.

20 August 2023

1973ರಲ್ಲಿ ಮೈಸೂರನ್ನು 'ಕರ್ನಾಟಕ' ಎಂದು ನಾಮಕರಣ ಮಾಡಿದ ಗರಿಮೆ ಇವರಿಗೆ ಸಲ್ಲುತ್ತದೆ.

20 August 2023

"ಉಳುವವನಿಗೆ ಭೂಮಿ" ಯೋಜನೆಯಿಂದಾಗಿ "ಭೂಸುಧಾರಣೆಯ ಹರಿಕಾರ" ಎಂದು ಕೂಡ ಕರೆಯಲಾಗುತ್ತದೆ.

20 August 2023

ಇದಲ್ಲದೇ ಅಂಗವಿಕಲರು, ವಿಧವೆಯರು, ಕೃಷಿಕರು ಹಾಗೂ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಇವರು ನೀಡಿರುವ ಕೊಡುಗೆ ಅಪಾರ

20 August 2023