ಮುಟ್ಟಿನ ಸಮಯದಲ್ಲಿ ಸೇವಿಸಬೇಕಾದ ಆಹಾರಗಳು

ಋತುಸ್ರಾವದ ಪ್ರಾರಂಭಿಕ ಎರಡರಿಂದ ಮೂರು ದಿನಗಳು ಸಾಕಷ್ಟು ಕಿರಿಕಿಯನ್ನುಂಟು ಮಾಡುತ್ತದೆ. 

ಈ ಸಮಯದಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಅಗತ್ಯ.

ಆದ್ದರಿಂದ ಮುಟ್ಟಿನ ಸಮಯದಲ್ಲಿ ನಿಮ್ಮ ಆಹಾರ ಕ್ರಮ ಯಾವ ರೀತಿ ಇರಬೇಕು ಎಂಬುದಕ್ಕೆ ಮಾಹಿತಿ ಇಲ್ಲಿದೆ.

ರಾತ್ರಿ ನೆನೆಸಿಟ್ಟ ಒಣದ್ರಾಕ್ಷಿಯನ್ನು ಸೇವಿಸಿ. ಇದು ಮುಟ್ಟಿನ ಸೆಳೆತದಿಂದ ಮುಕ್ತಿ ನೀಡುತ್ತದೆ.

ಬೀಟ್ರೂಟ್​​: ಪೌಷ್ಟಿಕಾಂಶಗಳು ಹೇರಳವಾಗಿದ್ದು, ಕಿಬ್ಬೊಟ್ಟೆಯ ನೋವಿನಿಂದ ಮುಕ್ತಿ ನೀಡುತ್ತದೆ.

ನಿಂಬೆ ರಸ: ವಿಟಮಿನ್​​​ ಸಿ ಸಮೃದ್ಧವಾಗಿದ್ದು, ಅಧಿಕ ರಕ್ತ ಸ್ರಾವವನ್ನು ತಡೆಯುತ್ತದೆ. 

ವಾಲ್ನಟ್​​: ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದ್ದು, ಸ್ನಾಯು ಸೆಳೆತವನ್ನು ಕಡಿಮೆ ಮಾಡುತ್ತದೆ.