ಅಷ್ಟಲಕ್ಷ್ಮಿಯರು ಮತ್ತು 8 ಹಣಕಾಸು ಪಾಠಗಳು

ಅಷ್ಟಲಕ್ಷ್ಮಿಯರು ಮತ್ತು 8 ಹಣಕಾಸು ಪಾಠಗಳು

13 Nov 2023

By: Vijayasarathy SN

ಲಕ್ಷ್ಮೀ ಎಂದರೆ ಅಷ್ಟೈಷ್ವರ್ಯವನ್ನೂ ಕರುಣಿಸುವ ದೇವತೆ. ಅಂತೆಯೇ ಅಷ್ಟ ಲಕ್ಷ್ಮೀಯರನ್ನು ಹಿಂದೂ ಧಾರ್ಮಿಕರು ಪೂಜಿಸುತ್ತಾರೆ. ಧನ, ಧಾನ್ಯ, ಸಮೃದ್ಧಿ ನೆಲಸುವಂತೆ ಕೋರುತ್ತಾರೆ.

ಲಕ್ಷ್ಮೀ ಎಂದರೆ ಅಷ್ಟೈಷ್ವರ್ಯವನ್ನೂ ಕರುಣಿಸುವ ದೇವತೆ. ಅಂತೆಯೇ ಅಷ್ಟ ಲಕ್ಷ್ಮೀಯರನ್ನು ಹಿಂದೂ ಧಾರ್ಮಿಕರು ಪೂಜಿಸುತ್ತಾರೆ. ಧನ, ಧಾನ್ಯ, ಸಮೃದ್ಧಿ ನೆಲಸುವಂತೆ ಕೋರುತ್ತಾರೆ.

ಅಷ್ಟಲಕ್ಷ್ಮೀಯರು

Pic credit: Google

ಹಿಡಿಯುವ ಕೆಲಸದಲ್ಲಿ ಗೆಲುವು ತಂದುಕೊಡುತ್ತಾಳೆ ವಿಜಯಲಕ್ಷ್ಮೀ. ಹಣಕಾಸು ಹೂಡಿಕೆ ಮಾಡಲು ಹುರಿದುಂಬಿಸುವ ಶಕ್ತಿಯನ್ನು ಈ ದೇವಿ ಕರುಣಿಸುತ್ತಾಳೆ.

ಹಿಡಿಯುವ ಕೆಲಸದಲ್ಲಿ ಗೆಲುವು ತಂದುಕೊಡುತ್ತಾಳೆ ವಿಜಯಲಕ್ಷ್ಮೀ. ಹಣಕಾಸು ಹೂಡಿಕೆ ಮಾಡಲು ಹುರಿದುಂಬಿಸುವ ಶಕ್ತಿಯನ್ನು ಈ ದೇವಿ ಕರುಣಿಸುತ್ತಾಳೆ.

1. ವಿಜಯಲಕ್ಷ್ಮೀ

Pic credit: Google

ಧನದ ಜೊತೆ ಧಾನ್ಯಗಳನ್ನೂ ಹೊತ್ತವಳು ಈ ಧಾನ್ಯಲಕ್ಷ್ಮೀ. ಹೂಡಿಕೆಗೆ ಅರಿವು ಮುಖ್ಯ. ನಿಮ್ಮ ಅರಿವಿನ ಹಸಿವನ್ನು ನೀಗಿಸಲು ಬೇಕಾದ ಧಾನ್ಯವನ್ನು ಒದಗಿಸುತ್ತಾಳೆ ಈಕೆ.

ಧನದ ಜೊತೆ ಧಾನ್ಯಗಳನ್ನೂ ಹೊತ್ತವಳು ಈ ಧಾನ್ಯಲಕ್ಷ್ಮೀ. ಹೂಡಿಕೆಗೆ ಅರಿವು ಮುಖ್ಯ. ನಿಮ್ಮ ಅರಿವಿನ ಹಸಿವನ್ನು ನೀಗಿಸಲು ಬೇಕಾದ ಧಾನ್ಯವನ್ನು ಒದಗಿಸುತ್ತಾಳೆ ಈಕೆ.

2. ಧಾನ್ಯಲಕ್ಷ್ಮೀ

Pic credit: Google

ಶತ್ರುಗಳನ್ನು ಎದುರಿಸಲು, ಸಮಸ್ಯೆ ನಿವಾರಿಸಲು ಧೈರ್ಯಬೇಕು. ನಿಮ್ಮ ಹಣಕಾಸು ತೊಡಕುಗಳನ್ನು ನೀಗಿಸಿ ಮುನ್ನುಗ್ಗುವ ಶಕ್ತಿ ಕೊಡುತ್ತಾಳೆ ಈ ಲಕ್ಷ್ಮೀ.

3. ಧೈರ್ಯಲಕ್ಷ್ಮೀ

Pic credit: Google

ವಿದ್ಯಾಲಕ್ಷ್ಮೀ ಅಥವಾ ಐಶ್ವರ್ಯ ಲಕ್ಷ್ಮೀ ನಮಗೆ ಜ್ಞಾನ ಕರುಣಿಸುತ್ತಾಳೆ. ಹೂಡಿಕೆಗೆ ಬೇಕಾದ ಜ್ಞಾನ ಹಾಗೂ ಧರ್ಮದ ಹಾದಿಯಲ್ಲಿ ಹಣ ಮಾಡುವ ಬುದ್ಧಿ ಬೇಕು.

4. ಐಶ್ವರ್ಯ ಲಕ್ಷ್ಮೀ

Pic credit: Google

ಸಂತಾನ ಲಕ್ಷ್ಮೀ ನಮ್ಮ ಸಂತಾನ ಮುಂದುವರಿಸುತ್ತಾಳೆ. ನಾವು ಮಾಡಿದ ಸಂಪಾದನೆ ನಮ್ಮ ಮುಂದಿನ ಪೀಳಿಗೆಗೆ ಉಳಿಯುವಂತಾಗಬೇಕು. ಸಮೃದ್ಧಿ ನಮಗೇ ಅಂತ್ಯವಾಗಬಾರದು.

5. ಸಂತಾನ ಲಕ್ಷ್ಮೀ

Pic credit: Google

ನಮ್ಮೊಳಗಿನ ಶಕ್ತಿಯನ್ನು ಉದ್ದೀಪನಗೊಳಿಸುವ ದೇವಿ. ಭಯ, ಭಕ್ತಿ, ಶ್ರಮ ಪಡುವ ಜನರಿಗೆ ಈ ಲಕ್ಷ್ಮೀ ಒಲಿಯುತ್ತಾಳೆ. ದುಡ್ಡಿನ ಹಿಂದೆ ಹೋಗುವುದಕ್ಕಿಂತ ಪ್ರಾಮಾಣಿಕತೆ ಮುಖ್ಯ.

6. ಆದಿಲಕ್ಷ್ಮೀ

ಇದು ಸಂಪತ್ತಿನ ದೇವತೆ. ಸಮೃದ್ಧತೆ ನೆಲಸಲು ವಿವಿಧ ಮೂಲಗಳಿಂದ ಸಂಪತ್ತು ಬರಬೇಕು. ಅಂತೆಯೇ ನಮ್ಮ ಹೂಡಿಕೆಗಳು ವಿವಿಧ ಕ್ಷೇತ್ರಗಳಲ್ಲಿರಬೇಕು. ಆಗ ಸಮೃದ್ಧಿ ಸಿಗುತ್ತದೆ.

7. ಧನಲಕ್ಷ್ಮೀ

ಈ ಲಕ್ಷ್ಮೀ ಎರಡು ಬದಿಯಲ್ಲಿ ಆನೆಗಳಿವೆ. ದೇವೇಂದ್ರನ ಸಂಪತ್ತನ್ನು ಮರಳಿಪಡೆಯಲು ಈ ಆನೆಗಳು ನೆರವಾಗದ್ದವು. ಅಂತೆಯೇ ನಾವು ಗಳಿಸಿದ ಸಂಪತ್ತು ಉಳಿಸಬಲ್ಲುಳು ಗಜಲಕ್ಷ್ಮೀ.

8. ಗಜಲಕ್ಷ್ಮೀ