22 July 2024

Pic credit: Google

ಆರ್ಥಿಕ ಸಮೀಕ್ಷೆ: ಗಮನಹರಿಸುವ  6 ಕ್ಷೇತ್ರಗಳು

Vijayasarathy SN

ಭಾರತದ ಆರ್ಥಿಕ ಅಭಿವೃದ್ಧಿಗೆ ಈಗ ಅಮೃತಕಾಲ. ಆರ್ಥಿಕ ಸಮೀಕ್ಷೆಯು ಈ ಅಮೃತಕಾಲದಲ್ಲಿನ ಬೆಳವಣಿಗೆಗೆ ಪೂರಕವಾಗಿ 6 ಸಂಗತಿಗಳತ್ತ ಗಮನ ಹರಿಸಬಹುದು ಎಂದಿದೆ.

Pic credit: Google

6 ಸಂಗತಿಗಳು

ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಖಾಸಗಿ ವಲಯದಲ್ಲಿ ಹೂಡಿಕೆ ಹೆಚ್ಚಬೇಕು. ಇದು ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿರಬೇಕು.

Pic credit: Google

1. ಖಾಸಗಿ ಹೂಡಿಕೆ

ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಅರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಎಂಎಸ್​ಎಂಇಗಳ ಬೆಳವಣಿಗೆ ಮತ್ತು ವಿಸ್ತರಣೆಯತ್ತ ಸರ್ಕಾರ ಗಮನ ಕೊಡಬೇಕು.

Pic credit: Google

2. ಎಂಎಸ್​ಎಂಇ

ಕೃಷಿ ಕ್ಷೇತ್ರ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬಲ್ಲುದು. ಅದರ ಸಾಮರ್ಥ್ಯ ಪೂರ್ಣ ಬಳಸಿಕೊಳ್ಳಲು ಸರ್ಕಾರ ಕೆಲ ನೀತಿಗಳಲ್ಲಿ ಮಾರ್ಪಾಡು ತರಬಹುದು.

Pic credit: Google

3. ಕೃಷಿ ಪಾತ್ರ

ಕಲ್ಲಿದ್ದಲು, ಪೆಟ್ರೋಲ್ ಇತ್ಯಾದಿ ಪಳೆಯುಳಿಕೆ ಇಂಧನ ಬಳಕೆಯಿಂದ ದೂರವಾಗಿ ಪರಿಸರಸ್ನೇಹಿ ವ್ಯವಸ್ಥೆಗೆ ಪರಿವರ್ತನೆ ಹೊಂದಬೇಕು. ಅದಕ್ಕೆ ಬೇಕಾದ ಹಣಕಾಸು ವ್ಯವಸ್ಥೆ ಏರ್ಪಡಿಸಬೇಕು.

Pic credit: Google

4. ಗ್ರೀನ್ ಫೈನಾನ್ಸಿಂಗ್

ಉದ್ಯೋಗದಲ್ಲಿರುವ ಬೇಡಿಕೆಗೂ ಈಗಿನ ಶಿಕ್ಷಣಕ್ಕೂ ಅಷ್ಟು ತಾಳಮೇಳ ಇಲ್ಲ. ಉದ್ಯಮ ವಲಯದ ಬೇಡಿಕೆಗೆ ಅನುಗುಣವಾಗಿ ಶಿಕ್ಷಣ ರೂಪಿಸಬೇಕು.

Pic credit: Google

5. ಶಿಕ್ಷಣ, ಉದ್ಯೋಗ

ಸರ್ಕಾರಿ ಸಂಸ್ಥೆಗಳ ಸಾಮರ್ಥ್ಯ ಹೆಚ್ಚಿಸಿದರೆ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬಹುದು. ಅಭಿವೃದ್ಧಿಗೆ ಪುಷ್ಟಿ ನೀಡಬಹುದು ಎಂದು ಆರ್ಥಿಕ ಸಮೀಕ್ಷೆ ಅಭಿಪ್ರಾಯಪಟ್ಟಿದೆ.

Pic credit: Google

6. ಸರ್ಕಾರಿ ಎಂಜಿನ್