ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಸ್ಥಗಿತಗೊಂಡಿದೆ.

05 Dec 2023

Author: Vivek Biradar

ಮೂಡಿಗೆರೆ ತಾಲೂಕಿನ ಬೈರಾಪುರ ಬಳಿ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿತ್ತು. 

ಅರಣ್ಯ ಇಲಾಖೆ 6 ಆನೆಗಳನ್ನು ಬಳಸಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸುತ್ತಿತ್ತು.

ದಸರ ಗಜಪಡೆಯ ಮಹೇಂದ್ರ, ಗಜೇಂದ್ರ, ನೇತೃತ್ವದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿತ್ತು.  

ಬೈರಾಪುರದ ಬಳಿಯಿರುವ 3 ಕಾಡಾನೆ ಸೆರೆಗಾಗಿ ಕಾರ್ಯಾಚರಣೆ ನಡೆಯುತ್ತಿತ್ತು. 

ಕಾರ್ಯಚರಣೆ ವೇಳೆ ಅರಳವಳಿಕೆ ನೀಡಿ ಭಾನುವಾರ ಕಾಡಾನೆ ಮೃತಪಟ್ಟಿತ್ತು. ಸೋಮವಾರ ಕಾರ್ಯಾಚರಣೆ ವೇಳೆಯೇ ಅರ್ಜುನ ಮೃತಪಟ್ಟನು.

ಈ ಎರಡು ಆನೆಗಳ ಸಾವಿನಿಂದ ದುಃಖ ಮತ್ತು ಆತಂಕದಲ್ಲಿರುವ ಮಾವುತರು, ಕಾವಡಿಗರು  ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.  

ನಿಮ್ಮ ಆಹಾರದಲ್ಲಿ ಇರಲೇಬೇಕಾದ ಸೊಪ್ಪುಗಳಿವು