ಬಾಲರಾಮನ ಮಣ್ಣಿನ ಮೂರ್ತಿ ತಯಾರಿಸಿದ ಬಿಎ ವಿದ್ಯಾರ್ಥಿ

12  Jan 2024

Author: Vivek Biradar

ಧಾರವಾಡದ ಕೆಲಗೇರಿ ಬಡಾವಣೆಯ ಕಲಾ ವಿದ್ಯಾರ್ಥಿ ಬಾಲರಾಮನ ವಿಗ್ರಹ ತಯಾರಿಸಿದ್ದಾರೆ.

ವಿನಾಯಕ ಮಂಜುನಾಥ ಹಿರೇಮಠ ಬಾಲರಾಮನ ಮಣ್ಣಿನ ವಿಗ್ರಹ ಮಾಡಿದ್ದಾರೆ.  

ವಿನಾಯಕ ಮಂಜುನಾಥ ಹಿರೇಮಠ ಧಾರವಾಡದ ಸರ್ಕಾರಿ ಚಿತ್ರಕಲಾ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ. 

ವಿನಾಯಕ ಮಂಜುನಾಥ ಹಿರೇಮಠ 15 ಇಂಚು ಎತ್ತರದ ಪುಟ್ಟ ಮಣ್ಣಿನ ಮೂರ್ತಿ ತಯಾರಿಸಿದ್ದಾರೆ.

ವಿನಾಯಕ ತನ್ನದೇ ಕಲ್ಪನೆಯಲ್ಲಿ ಪ್ರಭಾವಳಿ ಸಹಿತ ಬಾಲರಾಮನ ಮೂರ್ತಿ ಸೃಷ್ಟಿಸಿದ್ದಾರೆ. 

ಅಯೋಧ್ಯೆಯಿಂದ ಬಂದಿದ್ದ ಮಂತ್ರಾಕ್ಷತೆಯನ್ನು ಮೂರ್ತಿಯ ಪೀಠದಲ್ಲಿ ಹಾಕಿ ತಯಾರಿ ಕಾರ್ಯ ಆರಂಭಿಸಿದ್ದಾರೆ. 

ಸ್ವಾಮಿ ವಿವೇಕಾನಂದರ ಸಂದೇಶಗಳು