Pic credit - Instagram

Rajesh Duggumane

09  Oct 2024

Pic credit - Instagram

Rajesh Duggumane

ಲಾಯರ್ ಜಗದೀಶ್​ಗೆ ಚಳಿಬಿಡಿಸಿದ ಐಶ್ವರ್ಯಾ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಐಶ್ವರ್ಯಾ ಶಿಂದೋಗಿ ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ.

ಐಶ್ವರ್ಯಾ ಶಿಂದೋಗಿ

ಮಾತನಾಡಲು, ತಿರುಗೇಟು ನೀಡಲು ಐಶ್ವರ್ಯಾ ಎಂದಿಗೂ ಹಿಂದೇಟು ಹಾಕಿದವರಲ್ಲ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ.

ತಿರುಗೇಟು

ಜಗದೀಶ್ ಅವರು ನೀಡಿದ ಒಂದು ಹೇಳಿಕೆಗೆ ಖಡಕ್ ಆಗಿ ಉತ್ತರಿಸುವ ಮೂಲಕ ಐಶ್ವರ್ಯಾ ಅವರು ಮೆಚ್ಚುಗೆ ಪಡೆದಿದ್ದಾರೆ.

ಜಗದೀಶ್

‘ಬಣ್ಣ ಹಚ್ಚಿಕೊಂಡು ನಟನೆ ಮಾಡ್ತೀರಿ’ ಎಂದು ಹೇಳಿದ್ದರು ಲಾಯರ್ ಜಗದೀಶ್. ಇದಕ್ಕೆ ಐಶ್ವರ್ಯಾ ಕೋಪಗೊಂಡಿದ್ದಾರೆ.

ಬಣ್ಣ ಹಚ್ಚಿಕೊಂಡು

‘ನಿಮಗೆ ನ್ಯಾಯ ದೇವತೆ ಹೇಗೋ ನಮಗೆ ಹಾಗೆಯೇ ಕಲಾ ದೇವತೆ. ನಾವು ನಾಟಕ ಮಾಡಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

ನ್ಯಾಯ ದೇವತೆ

ಐಶ್ವರ್ಯಾ ಅವರು ಆಡಿದ ಮಾತಿಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಅವರನ್ನು ಎಲ್ಲರೂ ಕೊಂಡಾಡಿದ್ದಾರೆ.

ಮೆಚ್ಚುಗೆ

ಐಶ್ವರ್ಯಾ ಅವರು ಕಿರುತೆರೆ ನಟಿ. ಅವರು ಈಗ ದೊಡ್ಮನೆಯಲ್ಲಿ ಮಿಂಚುತ್ತಿದ್ದಾರೆ. ಅವರ ಜನಪ್ರಿಯತೆ ಹೆಚ್ಚಾಗಿದೆ.

ನಟಿ

ನವರಾತ್ರಿಗಾಗಿ ಸೀರೆಯಲ್ಲಿ ಮಿಂಚಿದ ನಟಿ ಸಪ್ತಮಿ ಗೌಡ