ಅಲ್ಲು ಅರ್ಜುನ್ ಅಭಿಮಾನಿಗಳಿಗೆ ವಿಶೇಷ ದಿನ

17- Oct 2023

Pic credit - instagram

ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಇಂದು (ಅಕ್ಟೋಬರ್ 17) ವಿಶೇಷ ದಿನ. ಈ ದಿನಕ್ಕಾಗಿ ಅಭಿಮಾನಿಗಳು ಕಾದಿದ್ದರು.

ಅಲ್ಲು ಅರ್ಜುನ್

‘ಪುಷ್ಪ’ ಸಿನಿಮಾ ನಟನೆಗೆ ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಇತ್ತೀಚೆಗೆ ಈ ಘೋಷಣೆ ಆಯಿತು.

ರಾಷ್ಟ್ರ ಪ್ರಶಸ್ತಿ

ಇಂದು ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಅವಾರ್ಡ್ ಕಾರ್ಯಕ್ರಮ ಆರಂಭ ಆಗಿದೆ.

ಇಂದು ಪ್ರದಾನ

ದ್ರೌಪದಿ ಮುರ್ಮು ಅವರು ಅಲ್ಲು ಅರ್ಜುನ್ ಅವರಿಗೆ ಅವಾರ್ಡ್ ನೀಡಲಿದ್ದಾರೆ.

ದ್ರೌಪದಿ ಮುರ್ಮು

‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲೂ ಗೆದ್ದು ಬೀಗಿದೆ.

ಸೂಪರ್ ಹಿಟ್

ಅಲ್ಲು ಅರ್ಜುನ್ ಅವರು ಸದ್ಯ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಮುಂದಿನ ಸಿನಿಮಾ

‘ಪುಷ್ಪ 2’ ಅಲ್ಲದೆ ಇನ್ನೂ ಕೆಲವು ಸಿನಿಮಾ ಕೆಲಸಗಳಲ್ಲಿ ಅಲ್ಲು ಅರ್ಜುನ್ ಅವರು ಬ್ಯುಸಿ ಇದ್ದಾರೆ.

ಹಲವು ಸಿನಿಮಾ

ಹೊಸ ರಿಯಾಲಿಟಿ ಶೋಗೆ ಕಾಲಿಟ್ಟ ನಟಿ ಶುಭಾ ಪೂಂಜಾ