Pic credit - Instagram
Rajesh Duggumane
30 Jan 2025
Pic credit - Instagram
Rajesh Duggumane
ಅಮಾವಾಸ್ಯೆಯಂದು ಸಂಗಮದಲ್ಲಿ ಮಿಂದೆದ್ದ ಅನುಶ್ರೀ
ಸದ್ಯ ನಡೆಯುತ್ತಿರುವ ಕುಂಭ ಮೇಳದಲ್ಲಿ ಅನುಶ್ರೀ ಅವರು ಭಾಗವಹಿಸಿದ್ದಾರೆ.
ಕುಂಭ ಮೇಳ
ಅನುಶ್ರೀ ಅವರು ತಮ್ಮ ಗ್ಯಾಂಗ್ ಜೊತೆ ಕುಂಭ ಮೇಳಕ್ಕೆ ತೆರಳಿ ದೇವರ ಆಶೀರ್ವಾದ ಪಡೆದಿದ್ದಾರೆ.
ಗ್ಯಾಂಗ್ ಜೊತೆ
ಸಂಗಮದಲ್ಲಿ ಅನುಶ್ರೀ ಅವರು ಸ್ನಾನ ಮಾಡಿದ್ದಾರೆ. ಅಮವಾಸ್ಯೆ ದಿನವೇ ಈ ಅವಕಾಶ ಅವರಿಗೆ ಸಿಕ್ಕಿದೆ.
ಸಂಗಮದಲ್ಲಿ
ಅನುಶ್ರೀ ಅವರು ಅನೇಕ ಕಾರ್ಯಕ್ರಮಗಳಿಗೆ ಆ್ಯಂಕರ್ ಆಗಿ ಗುರುತಿಸಿಕೊಂಡಿದ್ದಾರೆ.
ಆ್ಯಂಕರ್ ಆಗಿ
ಕಳೆದ ವರ್ಷಾಂತ್ಯಕ್ಕೆ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಯಿತು. ಈ ಸಂದರ್ಭದಲ್ಲಿ ಅವರು ಸುದೀಪ್ ಸಂದರ್ಶನ ಮಾಡಿದ್ದರು.
ಸುದೀಪ್ ಜೊತೆ
ಈ ವರ್ಷ ಅನುಶ್ರೀ ಅವರು ವಿವಾಹ ಆಗುತ್ತಾರಂತೆ. ಈ ಮಾತನ್ನು ಅವರೇ ಹೇಳಿಕೊಂಡಿದ್ದರು.
ವಿವಾಹ
ಅನುಶ್ರೀ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರನ್ನು ಲಕ್ಷಾಂತರ ಮಂದಿ ಇನ್ಸ್ಟಾಗ್ರಾಮ್ನಲ್ಲಿ ಹಿಂಬಾಲಿಸುತ್ತಾರೆ
ಅಭಿಮಾನಿ ಬಳಗ
ಕೋರ್ಟ್ನಲ್ಲಿ ನಟಿ ನಯನತಾರಾಗೆ ಭಾರಿ ಹಿನ್ನಡೆ
ಮತ್ತಷ್ಟು ಓದಿ