ಅಮಾವಾಸ್ಯೆಯಂದು ಸಂಗಮದಲ್ಲಿ ಮಿಂದೆದ್ದ ಅನುಶ್ರೀ

Pic credit - Instagram

Rajesh Duggumane

TV9 Kannada Logo For Webstory First Slide

30 Jan 2025

Pic credit - Instagram

Rajesh Duggumane

TV9 Kannada Logo For Webstory First Slide

ಅಮಾವಾಸ್ಯೆಯಂದು ಸಂಗಮದಲ್ಲಿ ಮಿಂದೆದ್ದ ಅನುಶ್ರೀ

ಸದ್ಯ ನಡೆಯುತ್ತಿರುವ ಕುಂಭ ಮೇಳದಲ್ಲಿ ಅನುಶ್ರೀ ಅವರು ಭಾಗವಹಿಸಿದ್ದಾರೆ.

ಸದ್ಯ ನಡೆಯುತ್ತಿರುವ ಕುಂಭ ಮೇಳದಲ್ಲಿ ಅನುಶ್ರೀ ಅವರು ಭಾಗವಹಿಸಿದ್ದಾರೆ. 

ಕುಂಭ ಮೇಳ 

ಅನುಶ್ರೀ ಅವರು ತಮ್ಮ ಗ್ಯಾಂಗ್ ಜೊತೆ ಕುಂಭ ಮೇಳಕ್ಕೆ ತೆರಳಿ ದೇವರ ಆಶೀರ್ವಾದ ಪಡೆದಿದ್ದಾರೆ.

ಅನುಶ್ರೀ ಅವರು ತಮ್ಮ ಗ್ಯಾಂಗ್ ಜೊತೆ ಕುಂಭ ಮೇಳಕ್ಕೆ ತೆರಳಿ ದೇವರ ಆಶೀರ್ವಾದ ಪಡೆದಿದ್ದಾರೆ. 

ಗ್ಯಾಂಗ್ ಜೊತೆ 

ಸಂಗಮದಲ್ಲಿ ಅನುಶ್ರೀ ಅವರು ಸ್ನಾನ ಮಾಡಿದ್ದಾರೆ. ಅಮವಾಸ್ಯೆ ದಿನವೇ ಈ ಅವಕಾಶ ಅವರಿಗೆ ಸಿಕ್ಕಿದೆ.

ಸಂಗಮದಲ್ಲಿ ಅನುಶ್ರೀ ಅವರು ಸ್ನಾನ ಮಾಡಿದ್ದಾರೆ. ಅಮವಾಸ್ಯೆ ದಿನವೇ ಈ ಅವಕಾಶ ಅವರಿಗೆ ಸಿಕ್ಕಿದೆ. 

ಸಂಗಮದಲ್ಲಿ 

ಅನುಶ್ರೀ ಅವರು ಅನೇಕ ಕಾರ್ಯಕ್ರಮಗಳಿಗೆ ಆ್ಯಂಕರ್ ಆಗಿ ಗುರುತಿಸಿಕೊಂಡಿದ್ದಾರೆ. 

ಆ್ಯಂಕರ್ ಆಗಿ 

ಕಳೆದ ವರ್ಷಾಂತ್ಯಕ್ಕೆ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಯಿತು.  ಈ ಸಂದರ್ಭದಲ್ಲಿ ಅವರು ಸುದೀಪ್ ಸಂದರ್ಶನ ಮಾಡಿದ್ದರು. 

ಸುದೀಪ್ ಜೊತೆ 

ಈ ವರ್ಷ ಅನುಶ್ರೀ ಅವರು ವಿವಾಹ ಆಗುತ್ತಾರಂತೆ. ಈ ಮಾತನ್ನು ಅವರೇ ಹೇಳಿಕೊಂಡಿದ್ದರು. 

ವಿವಾಹ 

ಅನುಶ್ರೀ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರನ್ನು ಲಕ್ಷಾಂತರ ಮಂದಿ ಇನ್​ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸುತ್ತಾರೆ

ಅಭಿಮಾನಿ ಬಳಗ 

ಕೋರ್ಟ್​ನಲ್ಲಿ ನಟಿ ನಯನತಾರಾಗೆ ಭಾರಿ ಹಿನ್ನಡೆ