Pic credit - Instagram

Rajesh Duggumane

20 Oct 2024

Pic credit - Instagram

Rajesh Duggumane

ಸುದೀಪ್ ಬಗ್ಗೆಯೇ ದೊಡ್ಮನೆಯಲ್ಲಿ ಎದ್ದಿದೆ ಅಸಮಾಧಾನ 

ಕಿಚ್ಚ ಸುದೀಪ್ ಅವರು ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದರು. ಕಿಚ್ಚನ ಪಾಠಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. 

ಕ್ಲಾಸ್ 

ವಕೀಲ ಜಗದೀಶ್ ಅವರು ಮನೆಯಿಂದ ಹೊರ ಹೋಗಲು ಎಲ್ಲರ ಪಾಲೂ ಇದೆ ಎಂದು ಸುದೀಪ್ ಅವರು ಹೇಳಿದ್ದರು.

ಜಗದೀಶ್ ವಿಚಾರ 

ಜಗದೀಶ್ ಅವರನ್ನು ಯಾರಾದರೂ ತಡೆಯಬೇಕಿತ್ತು ಎನ್ನುವ ಮಾತನ್ನು ಸುದೀಪ್ ಅವರು ಹೇಳಿದ್ದಾರೆ. 

ತಡೆಯಬೇಕಿತ್ತು

ಸುದೀಪ್ ಮಾತಿಗೆ ಚೈತ್ರಾ, ಗೋಲ್ಡ್ ಸುರೇಶ್ ಸೇರಿ ಅನೇಕರು ಅಸಮಾಧಾನ ಹೊರಹಾಕಿದ್ದಾರೆ. 

ಅಸಮಾಧಾನ 

ಸುದೀಪ್ ವಾದವನ್ನು ಅನೇಕರು ಒಪ್ಪಿಲ್ಲ. ಮನೆ ಮಂದಿ ಇದನ್ನು ಸಾಕಷ್ಟು ವಿರೋಧ ಮಾಡಿದ್ದಾರೆ. 

ತಪ್ಪು

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. 

ಸೋಶಿಯಲ್ ಮೀಡಿಯಾ

ಚೈತ್ರಾಗೆ 

‘ನಾನು ಉಗಿದಿದ್ದು ಕಲ್ಲಿಗೆ. ಅದು ತಪ್ಪಲ್ಲ. ಸಾಧಾರಣ ಕಲ್ಲಿಗೂ, ದೇವರ ಕಲ್ಲಿಗೂ ವ್ಯತ್ಯಾಸ ಇದೆ’ ಎಂದಿದ್ದಾರೆ ಚೈತ್ರಾ. 

ಸಖತ್ ಚಿಲ್ ಮೂಡ್​ನಲ್ಲಿ ಆಮಿರ್ ಖಾನ್ ಮಗಳು