‘ಕಣ್ಣು ತೆಗೆದುಬಿಡಿ..’: ವೈದ್ಯರಿಗೆ ಸಂಗೀತಾ ಶೃಂಗೇರಿ ಹೀಗೆ ಹೇಳಿದ್ದು ಯಾಕೆ?

10 Dec 2023

Pic credit - instagram

Author: Madankumar

ಕಠಿಣವಾದ ಟಾಸ್ಕ್​ ಮಾಡುವಾಗ ಸಂಗೀತಾ ಶೃಂಗೇರಿ ಕಣ್ಣಿಗೆ ತೊಂದರೆ.

ಆಟದ ವೇಳೆ..

ಕಣ್ಣಿಗೆ ಚಿಕಿತ್ಸೆ ಪಡೆಯಲು ದೊಡ್ಮನೆಯಿಂದ ಹೊರಗೆ ಹೋಗಿದ್ದ ಸಂಗೀತಾ.

ಚಿಕಿತ್ಸೆಗಾಗಿ..

ಕಪ್ಪು ಕನ್ನಡಕ ಹಾಕಿಕೊಂಡು ಬಿಗ್​ ಬಾಸ್​ ಮನೆಗೆ ಸಂಗೀತಾ ಶೃಂಗೇರಿ ವಾಪಸ್​.

ಮರಳಿ ಬಂದ್ರು

‘ನಿಮ್ಮ ಕಣ್ಣು ಹೇಗಿದೆ’ ಎಂದು ಆರೋಗ್ಯ ವಿಚಾರಿಸಿದರು ಕಿಚ್ಚ ಸುದೀಪ್​.

ಈಗ ಹೇಗಿದೆ?​

ಕಣ್ಣಿಗೆ ಹಾನಿ ಆದ ಬಳಿಕ ಸಂಗೀತಾಗೆ ಯಾವುದೂ ಸರಿಯಾಗಿ ಕಾಣಿಸುತ್ತಿಲ್ಲ.

ಸರಿಯಾಗಿ ಕಾಣ್ತಿಲ್ಲ

ಒಂದು ವಾರ ವಿಶ್ರಾಂತಿ ಪಡೆಯಲು ಸಂಗೀತಾಗೆ ವೈದ್ಯರು ಸೂಚನೆ ನೀಡಿದ್ದಾರೆ.

ಒಂದು ವಾರ ಬೇಕು

ನೋವು ತಡೆಯಲಾಗದೇ ‘ಕಣ್ಣು ತೆಗೆದುಬಿಡಿ’ ಎಂದು ವೈದ್ಯರಿಗೆ ಹೇಳಿದ್ದ ನಟಿ.

ತೀವ್ರ ನೋವು..

ಸತತ 48 ಗಂಟೆಗಳ ಕಾಲ ಕಣ್ಣು ಬಿಡಲು ಸಾಧ್ಯವಾಗಿಲ್ಲ ಎಂದಿದ್ದಾರೆ ಸಂಗೀತಾ.

48 ಗಂಟೆ..

Next: ನಮ್ರತಾ ಗೌಡ ಈಗ ಮೊದಲಿನಂತಿಲ್ಲ ಹುಷಾರ್​.. ಬದಲಾಯ್ತು ಆಟ