ಮಾತಿನ ಮೂಲಕವೇ ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ ಚೈತ್ರಾ ಕುಂದಾಪುರ

Pic credit - Instagram

Rajesh Duggumane

TV9 Kannada Logo For Webstory First Slide

06 Dec 2024

Pic credit - Instagram

Rajesh Duggumane

TV9 Kannada Logo For Webstory First Slide

ಮಾತಿನ ಮೂಲಕವೇ ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ ಚೈತ್ರಾ ಕುಂದಾಪುರ 

ಚೈತ್ರಾ ಕುಂದಾಪುರ ಅವರು ಮಾತಿನ ಮೂಲಕವೇ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.

ಚೈತ್ರಾ ಕುಂದಾಪುರ ಅವರು ಮಾತಿನ ಮೂಲಕವೇ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. 

ಚೈತ್ರಾ ಕುಂದಾಪುರ

ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್​ನಲ್ಲಿ ಮಾತಿನ ಮೂಲಕ ಗಮನ ಸೆಳೆದರು.

ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್​ನಲ್ಲಿ ಮಾತಿನ ಮೂಲಕ ಗಮನ ಸೆಳೆದರು. 

ಬಿಗ್ ಬಾಸ್​ನಲ್ಲಿ

ಇತ್ತೀಚೆಗೆ ಚೈತ್ರಾ ಕುಂದಾಪುರ ಅವರ ಲಯ ತಪ್ಪಿದೆ. ಮಾತಿಗೆ ಲಗಾಮು ಹಾಕಲಾಗುತ್ತಿಲ್ಲ.

ಇತ್ತೀಚೆಗೆ ಚೈತ್ರಾ ಕುಂದಾಪುರ ಅವರ ಲಯ ತಪ್ಪಿದೆ. ಮಾತಿಗೆ ಲಗಾಮು ಹಾಕಲಾಗುತ್ತಿಲ್ಲ. 

ಲಯ ತಪ್ಪಿದೆ

ಚೈತ್ರಾ ಅವರು ಆಡುತ್ತಿರುವ ಮಾತಿಗೆ ಎಲ್ಲ ಕಡೆಗಳಿಂದ ಸಖತ್ ಟೀಕೆಗಳು ಎದುರಾಗುತ್ತಿವೆ. 

ಟೀಕೆ 

ಶಿಶಿರ್​ಗೆ ಜೊಲ್ಲು ಎಂಬ ಪದಬಳಕೆಯನ್ನು ಚೈತ್ರಾ ಅವರು ಮಾಡಿದ್ದರು ಎನ್ನಲಾಗಿದೆ. 

ಜೊಲ್ಲು 

ತಮಗೆ ಆಡೋಕೆ ಅವಕಾಶ ಸಿಕ್ಕಿಲ್ಲ ಎಂದು ಚೈತ್ರಾ ಕುಂದಾಪುರ ಅವರು ಅರಚಾಟ ನಡೆಸಿದ್ದರು. 

ಅರಚಾಟ 

ಈ ವಾರ ನಾಮಿನೇಟ್ ಆದ ಲಿಸ್ಟ್​ನಲ್ಲಿ ಚೈತ್ರಾ ಕುಂದಾಪುರ ಕೂಡ ಇದೆ. 

ನಾಮಿನೇಟ್ 

ಹೀಗೆ ಆಡಿದ್ರೆ ನಾನೇ ಎಲಿಮಿನೇಟ್ ಆಗೋದು: ಮೋಕ್ಷಿತಾಗೆ ಆತಂಕ