ಕೊಲೆ ಕೇಸ್ ವಿಚಾರಣೆಯಲ್ಲಿ ದರ್ಶನ್ ಹೇಳ್ತಿರೋದು ಒಂದೇ ಮಾತು

13 June 2024

Pic credit - Instagram

Author: Rajesh Duggumane

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅವರು ಅರೆಸ್ಟ್ ಆಗಿದ್ದಾರೆ. ಅವರ ಮೇಲೆ ತನಿಖೆ ನಡೆಯುತ್ತಿದೆ.

ದರ್ಶನ್ ವಿಚಾರಣೆ

ಈ ಕೇಸ್​ನಲ್ಲಿ ಪವಿತ್ರಾ ಗೌಡ ಅವರು ಎ1 ಆರೋಪಿ ಆದರೆ, ದರ್ಶನ್ ಅವರು ಎ2 ಆರೋಪಿ ಎನಿಸಿಕೊಂಡಿದ್ದಾರೆ.

ಪವಿತ್ರಾ ಗೌಡ

ಬುಧವಾರ  ಕೊಲೆ ನಡೆದ ಸ್ಥಳಕ್ಕೆ ಪೊಲೀಸರು ತೆರಳಿ ಮಹಜರು ಮಾಡಿದ್ದಾರೆ. ಇಂದು ಕೂಡ ಅವರನ್ನು ಕರೆದೊಯ್ಯೋ ಸಾಧ್ಯತೆ ಇದೆ.

ಸ್ಥಳ ಮಹಜರು

ಈ ಪ್ರಕರಣದಲ್ಲಿ ದರ್ಶನ್ ಅವರು ಒಂದೇ ಮಾತನ್ನು ಮತ್ತೆ ಮತ್ತೆ ಹೇಳುತ್ತಿದ್ದಾರೆ ಎಂದು ವರದಿ ಆಗಿದೆ.

ಹೇಳ್ತಿರೋದೇನು?

ಯಾವುದೇ ಪ್ರಶ್ನೆ ಕೇಳಿದರೂ ನನಗೆ ಗೊತ್ತಿಲ್ಲ ಎನ್ನುವ ಮಾತನ್ನು ಮಾತ್ರ ದರ್ಶನ್ ಅವರು ಹೇಳುತ್ತಿದ್ದಾರಂತೆ.

ನಂಗೆ ಗೊತ್ತಿಲ್ಲ

ದರ್ಶನ್ ಅವರು ಪವಿತ್ರಾಗಾಗಿ ಕೊಲೆ ಮಾಡುವ ಹಂತಕ್ಕೆ ಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ಪವಿತ್ರಾಗಾಗಿ

ಸದ್ಯ ದರ್ಶನ್ ಅವರಿಗೆ ಅನ್ನ-ಸಾರು ನೀಡಲಾಗುತ್ತಿದೆ. ಅವರಿಗೆ ಬಿರಿಯಾನಿ ನೀಡಿದ ವಿಚಾರ ಚರ್ಚೆ ಆಗಿತ್ತು.

ಸೈಲೆಂಟ್ ಆದ್ರು

ದರ್ಶನ್ ಅವರು ಕೊಲೆ ಮಾಡುವ ಹಂತಕ್ಕೆ ಇಳಿದರೂ ಫ್ಯಾನ್ಸ್ ಅವರನ್ನು ಬೆಂಬಲಿಸೋ ಕೆಲಸ ಮಾಡುತ್ತಿದ್ದಾರೆ.

ಅಭಿಮಾನಿಗಳ ಬೆಂಬಲ

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಕಣ್ಣೀರು ಹಾಕುತ್ತಿದ್ದಾರೆ. ಗಂಡನ ಸ್ಥಿತಿ ನೆನೆದು ಮರುಕ ಆಗಿದೆ.

ಪತ್ನಿ ಕಣ್ಣೀರು

ಡಿವೋರ್ಸ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಸೈಲೆಂಟ್