ಸ್ನೇಹಿತ್ ಗೌಡ ಎಲಿಮಿನೇಟ್ ಆಗಲು ಕಾರಣವಾದ ಅಂಶಗಳು..

11 Dec 2023

Pic credit - Instagram

Author: Rajesh Duggumane

ಒಂಭತ್ತನೇ ವಾರ ಕಡಿಮೆ ವೋಟ್ ಪಡೆದು ಸ್ನೇಹಿತ್ ಗೌಡ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

ಎಲಿಮಿನೇಟ್

ತಮ್ಮ ಟೀಂನ ಸದಸ್ಯರನ್ನು ರಕ್ಷಿಸಲು ಸ್ನೇಹಿತ್ ಗೌಡ ಅವರು ಸಾಕಷ್ಟು ಬಾರಿ ಪಕ್ಷಪಾತ ಮಾಡಿದ್ದಾರೆ. ಇದು ವೀಕ್ಷಕರಿಗೆ ಇಷ್ಟವಾಗಿಲ್ಲ.

ಪಕ್ಷಪಾತ

ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ಕಿಚ್ಚ ಸುದೀಪ್ ಅವರು ಸ್ನೇಹಿತ್​ಗೆ ವಿಶ್ ಮಾಡಿದ್ದಾರೆ.

ಸುದೀಪ್ ವಿಶ್

ಸ್ನೇಹಿತ್​ಗೆ ವಿನಯ್ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಅವರು ಗೆಲ್ಲಲಿ ಎಂದು ಪ್ರತಿ ಹಂತದಲ್ಲೂ ಸ್ನೇಹಿತ್ ನಿರೀಕ್ಷಿಸುತ್ತಿದ್ದರು.

ವಿನಯ್ ಜೊತೆ

ನಮ್ರತಾ ಮೇಲೆ ಪ್ರೀತಿ ಮೂಡಿದೆ ಎಂದು ಸ್ನೇಹಿತ್ ಗೌಡ ಅವರು ಹಲವು ಬಾರಿ ಹೇಳಿಕೊಂಡಿದ್ದಿದೆ.

ಪ್ರೀತಿ, ಪ್ರೇಮ

ಸ್ನೇಹಿತ್ ಎಲಿಮಿನೇಟ್ ಆಗಿ ಹೊರಹೋಗುವಾಗ ನಮ್ರತಾಗೆ ಬೇಸರ ಆಗಿದೆ. ಅವರು ಕಣ್ಣೀರು ಹಾಕಿದ್ದಾರೆ.

ನಮ್ರತಾ ಕಣ್ಣೀರು

ಸ್ನೇಹಿತ್ ಎಲಿಮಿನೇಟ್ ಆಗಲಿ ಎಂದು ಪ್ರತಾಪ್ ಬಯಸಿದ್ದರು. ಅವರ ಸ್ಟ್ರೆಟಜಿ ಕೆಲಸ ಮಾಡಿದೆ.

ಪ್ರತಾಪ್​ ಆಸೆ

ಸೋಶಿಯಲ್ ಮೀಡಿಯಾದಲ್ಲಿ ತೃಪ್ತಿ ದಿಮ್ರಿಯದ್ದೇ ಸದ್ದು