ಚೇತರಿಕೆ ಕಾಣಲು ಸಂಗೀತಾಗೆ ಇನ್ನೂ ಬೇಕು ಸಮಯ

08 Dec 2023

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಕಣ್ಣಿಗೆ ಇತ್ತೀಚೆಗೆ ಗಾಯ ಆಗಿದೆ. ಈ ಕಾರಣದಿಂದ ಅವರು ಆಸ್ಪತ್ರೆ ಸೇರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂಗೀತಾಗೆ ಗಾಯ

ಟಾಸ್ಕ್​ ವೇಳೆ ಸೋಪು, ಬಟ್ಟೆ ತೊಳೆಯುವ ಪೌಡರ್, ಕ್ರೀಮ್ ಇತ್ಯಾದಿ ರಾಸಾಯಾನಿಕ ಬಳಕೆ ಮಾಡಲಾಗಿದೆ.

ಟಾಸ್ಕ್ ವೇಳೆ

ಈ ರಾಸಾಯನಿಕ ಇರುವ ನೀರನ್ನು ಸಂಗೀತಾ ಮುಖಕ್ಕೆ ಎರಚಲಾಗಿದೆ. ಹೀಗಾಗಿ, ತೊಂದರೆ ಉಂಟಾಗಿದೆ.

ನೀರೆರಚಿದ್ರು

ಸಂಗೀತಾ ಅವರು ಸದ್ಯ ಚೇತರಿಕೆ ಕಾಣುತ್ತಿದ್ದಾರೆ. ಅವರು ಸಂಪೂರ್ಣ ಗುಣಮುಖರಾಗಲು ಒಂದು ವಾರ ಬೇಕಂತೆ.

ಚೇತರಿಕೆ?

ಬಿಗ್ ಬಾಸ್ ನೀಡಿರೋ ಟಾಸ್ಕ್ ಬಗ್ಗೆ ಅನೇಕರು ಅಪಸ್ವರ ತೆಗೆದಿದ್ದಾರೆ. ಇದು ಸರಿ ಅಲ್ಲ ಎಂದು ಹೇಳಿದ್ದಾರೆ.

ಟೀಕೆ

ವಿನಯ್ ಗೌಡ ಅವರು ಈ ಪ್ಲಾನ್​ನ ಮುಖ್ಯ ರುವಾರಿ. ಮೈಕಲ್ ಮೊದಲಾದವರು ಇದಕ್ಕೆ ಕೈ ಜೋಡಿಸಿದ್ದಾರೆ.

ವಿನಯ್ ಗೌಡ

ಕೇವಲ ಸಂಗೀತಾ ಮಾತ್ರವಲ್ಲದೆ ಪ್ರತಾಪ್​ ಕಣ್ಣಿಗೂ ತೊಂದರೆ ಆಗಿತ್ತು. ಅವರು ಬಿಗ್ ಬಾಸ್​ಗೆ ಮರಳಿದ್ದಾರೆ.

ಪ್ರತಾಪ್​ಗೂ

ತಮ್ಮನ್ನು ತಾವು ಸಾಬೀತು ಮಾಡಿಕೊಂಡ ಪವಿ ಪೂವಪ್ಪ