ಈಗ ನೊಂದವರ ನಾಯಕ ಕಾರ್ತಿಕ್ ಮಹೇಶ್

23 Nov 2023

Pic credit - Instagram

ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ನೊಂದ ಗುಂಪು ಮಾಡಿಕೊಂಡಿದ್ದಾರೆ. ಕಾರ್ತಿಕ್ ಇದಕ್ಕೆ ಸೇರ್ಪಡೆ ಆಗಿದ್ದಾರೆ.

ನೊಂದ ಗುಂಪು

ಕಾರ್ತಿಕ್ ಅವರನ್ನು ನೊಂದವರ ನಾಯಕ ಎಂದು ಘೋಷಣೆ ಮಾಡಿದ್ದಾರೆ ತುಕಾಲಿ ಸಂತೋಷ್.

ನೊಂದ ನಾಯಕ

ಸಂಗೀತಾ ಜೊತೆ ಕಾರ್ತಿಕ್ ಅವರು ಮನಸ್ತಾಪ ಮಾಡಿಕೊಂಡಿದ್ದಾರೆ. ಇದು ಅವರಿಗೆ ಬೇಸರ ಮೂಡಿಸಿದೆ.

ಜಗಳ

ಈ ಘಟನೆಯಿಂದ ಕಾರ್ತಿಕ್ ಅವರು ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ಅವರು ನೊಂದಿದ್ದಾರೆ ಅನ್ನೋದು ತುಕಾಲಿ ಅಭಿಪ್ರಾಯ.

ಬೇಸರ

ತಲೆ ಬೋಳಿಸಿಕೊಳ್ಳುವ ಟಾಸ್ಕ್​ನ ನೀಡಲಾಗಿತ್ತು. ಇದನ್ನು ಸ್ವೀಕರಿಸಿ ಅವರು ಗೆದ್ದಿದ್ದಾರೆ.

ತಲೆ ಬೋಳಿಸಿಕೊಂಡ್ರು

ಸಂಗೀತಾ ಅವರಿಂದ ಕಾರ್ತಿಕ್ ದೂರ ಆಗುತ್ತಿದ್ದಾರೆ. ತಮ್ಮ ಆಟವನ್ನು ಅವರು ಆಡುತ್ತಿದ್ದಾರೆ.

ಸಂಗೀತಾ ಜೊತೆ

ಕಾರ್ತಿಕ್ ಮಹೇಶ್ ಅವರ ಅಭಿಮಾನಿ ಬಳಗ ಹೆಚ್ಚುತ್ತಲೇ ಇದೆ.

ಹೆಚ್ಚುತ್ತಿದ್ದಾರೆ ಫ್ಯಾನ್ಸ್

ಆಹಾ, ಎಷ್ಟೊಂದು ಸುಂದರ ರುಕ್ಮಿಣಿ ವಸಂತ್