ಮಂಗಳೂರಿಗೆ ಓಡೋಡಿ ಬಂದ ಕತ್ರಿನಾ ಕೈಫ್

15 July 2024

Pic credit - Instagram

Rajesh Duggumane

ಕತ್ರಿನಾ ಕೈಫ್ ಅವರು ಮಂಗಳೂರಿಗೆ ಬಂದಿದ್ದಾರೆ. ಅವರು ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮಂಗಳೂರಿಗೆ

ಜುಲೈ 16ರಂದು ಕತ್ರಿನಾ ಜನ್ಮದಿನ. ಬರ್ತ್​ಡೇಗೂ ಮುನ್ನ ಅವರು ಮಂಗಳೂರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ಜನ್ಮದಿನ

ಮದುವೆ ಆದ ಬಳಿಕ ಹಿಂದೂ ಹಾಗೂ ಮುಸ್ಲಿಂ ಧರ್ಮವನ್ನು ಆಚರಿಸುತ್ತಾರೆ. ಅವರಿಗೆ ಹಿಂದೂ ದೇವರ ಬಗ್ಗೆಯೂ ಭಕ್ತಿ ಇದೆ.

ಎರಡೂ ಧರ್ಮ

ಕತ್ರಿನಾ ಕೈಫ್ ಜೊತೆ ಸುನೀಲ್ ಶೆಟ್ಟಿ, ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ ಹಾಗೂ ಅಳಿಯ ಕೆ.ಎಲ್. ರಾಹುಲ್ ಕೂಡ ಇದ್ದರು.

ಸೆಲೆಬ್ರಿಟಿ ಸಾಥ್

ಕತ್ರಿನಾ ಕೈಫ್ ಅವರು ಪ್ರೆಗ್ನೆಂಟ್ ಆಗಿದ್ದಾರೆ ಎನ್ನುವ ಸುದ್ದಿ ಇದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಪ್ರೆಗ್ನೆಂಟ್?

ವಿಕ್ಕಿ ಕೌಶಲ್ ಜೊತೆ ಮದುವೆ ಆಗಿ ಕತ್ರಿನಾ ಕೈಫ್ ಅವರು ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ.

ಹಾಯಾಗಿ ಸಂಸಾರ

ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ‘ಕ್ರಿಸ್​ಮಸ್’ ಸಿನಿಮಾ ಮೆಚ್ಚುಗೆ ಪಡೆದು ಗಮನ ಸೆಳೆದಿದೆ.

ಕೊನೆಯ ಸಿನಿಮಾ

‘ರತ್ನನ್ ಪ್ರಪಂಚ’ ಸುಂದರಿ ರೆಬಾ ಮೋನಿಕಾಗೆ ಭರ್ಜರಿ ಆಫರ್