ಅವಾಚ್ಯ ಪದ ಬಳಕೆ: ಸುದೀಪ್ ಕೋಪಕ್ಕೆ ಗುರಿಯಾದ ಚೈತ್ರಾ ಕುಂದಾಪುರ.

20 October 2024

Pic credit - instagram

Author: Madankumar

‘ನೀನು ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..’ ಎಂದು ಜಗದೀಶ್​ಗೆ ಚೈತ್ರಾ ಹೇಳಿದ್ದರು.

ಅಪ್ಪನಿಗೆ ಹುಟ್ಟಿದ್ರೆ

Pic credit - instagram

ಇಂಥ ಮಾತುಗಳನ್ನು ಆಡಿದ್ದಕ್ಕೆ ಸುದೀಪ್​ ಸಖತ್ ಕೋಪ ಮಾಡಿಕೊಂಡಿದ್ದಾರೆ.

ಸುದೀಪ್ ಕ್ಲಾಸ್​

Pic credit - instagram

ಈ ರೀತಿ ಮಾತಾಡಿದರೆ ತಾಯಿಗೆ ಬೈಯ್ದಂತೆ ಎಂದು ಸುದೀಪ್​ ಬುದ್ಧಿ ಹೇಳಿದ್ದಾರೆ.

ತಾಯಿಗೆ ಬೈಯ್ದಂತೆ

Pic credit - instagram

ಬಿಗ್ ಬಾಸ್ ಮನೆಯಲ್ಲಿ ಮಾತಿನಂದಲೇ ಚೈತ್ರಾ ಎಡವಟ್ಟು ಮಾಡಿಕೊಂಡಿದ್ದಾರೆ.

ಮಾತಿನ ಎಡವಟ್ಟು

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಚೈತ್ರಾಗೆ ಜನರಿಂದ ವಿರೋಧ ವ್ಯಕ್ತ ಆಗುತ್ತಿದೆ.

ಜನರಿಂದ ವಿರೋಧ

Pic credit - instagram

ಬಿಗ್ ಬಾಸ್​ 11ನೇ ಸೀಸನ್​ನಲ್ಲಿ ಜೈಲು ಪಾಲಾದ ಮೊದಲ ಸ್ಪರ್ಧಿ ಚೈತ್ರಾ ಕುಂದಾಪುರ.

ಜೈಲು ಪಾಲು

Pic credit - instagram

ಚೈತ್ರಾಗೆ ಕುತಂತ್ರಿ ಮತ್ತು ಅಪ್ರಮಾಣಿಕ ಎಂಬ ಹಣೆಪಟ್ಟಿಯನ್ನು ನೀಡಲಾಗಿದೆ.

ಕುತಂತ್ರಿ ಹಣೆಪಟ್ಟಿ

Pic credit - instagram

Pic credit - instagram

Next: ನಾನ್ ವೆಜ್ ಊಟ ಕೊಡಲಿಲ್ಲ ಅಂತ ಕಣ್ಣೀರು ಹಾಕಿದ ಬಿಗ್ ಬಾಸ್ ಸ್ಪರ್ಧಿ