ಪವಿತ್ರಾ ಗೌಡಗೆ ಸಿಕ್ಕ ವಿಚಾರಣಾಧೀನ ಕೈದಿ ನಂಬರ್ ಏನು?

21 June 2024

Pic credit - Instagram

Author: Rajesh Duggumane

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಪವಿತ್ರಾ ಗೌಡ ಜೈಲು ಪಾಲಾಗಿದ್ದಾರೆ. ಇದು ಅವರಿಗೆ ಹಿನ್ನಡೆ ಉಂಟು ಮಾಡಿದೆ.

ಜೈಲು ಸೇರಿದರು

ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಪವಿತ್ರಾ ಗೌಡಗೆ ಅವರನ್ನು ಶಿಫ್ಟ್ ಮಾಡಲಾಗಿದೆ ಎಂದು ವರದಿ ಆಗಿದೆ.

ಕೇಂದ್ರ ಕಾರಾಗೃಹ

ಪವಿತ್ರಾ ಗೌಡಗೆ ವಿಚಾರಣಾಧೀನ ಕೈದಿ ಸಂಖ್ಯೆ ನೀಡಿದ್ದಾರೆ. ಅವರ ಕೈದಿ ಸಂಖ್ಯೆ 6024/2024.

ಸಂಖ್ಯೆ ಎಷ್ಟು

ಇಂದು (ಜೂನ್ 21) ಜೈಲು ಅಧಿಕಾರಿಗಳಿಂದ ಪವಿತ್ರಾಗೆ ವಿಚಾರಣಾಧೀನ ಕೈದಿ ನಂಬರ್ ವಿತರಣೆ ಮಾಡಲಾಗಿದೆ.

ವಿತರಣೆ

ನಟ ದರ್ಶನ್ ಅವರು ಇನ್ನೂ ಪೊಲೀಸರ ಬಳಿಯೇ ಇದ್ದಾರೆ. ಅವರು ಪೊಲೀಸರಿಂದ ವಿಚಾರಣೆ ಎದುರಿಸುತ್ತಿದ್ದಾರೆ.

ದರ್ಶನ್

ದರ್ಶನ್, ಪವಿತ್ರಾಗೆ ಜಾಮೀನು ಸಿಗೋದು ಸದ್ಯಕ್ಕಂತೂ ಕಷ್ಟ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಕಷ್ಟವಿದೆ

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅನೇಕರು ಅರೆಸ್ಟ್ ಆಗಿದ್ದಾರೆ. ದರ್ಶನ್, ಪವಿತ್ರಾ ಪ್ರಮುಖ ಆರೋಪಿ ಆಗಿದ್ದಾರೆ.

ಕೊಲೆ ಅಪರಾಧ

ದರ್ಶನ್ ಪರ ವಿಜಯಲಕ್ಷ್ಮಿ ಅವರು ನಿಂತಿದ್ದಾರೆ. ಅವರು ವಕೀಲರನ್ನು ನೇಮಕ ಮಾಡಿದ್ದಾರೆ.

ವಿಜಯಲಕ್ಷ್ಮಿ

ಏನೇ ಆರೋಪ ಬಂದರೂ ದರ್ಶನ್ ಪರ ನಿಂತ ವಿಜಯಲಕ್ಷ್ಮಿ