Pic credit - Instagram

Author: Rajesh Duggumane

ರಜನಿಕಾಂತ್ ಸರಳತೆಗೆ ಅಭಿಮಾನಿಗಳು ಫಿದಾ

06 Oct 2025

ರಜನಿಕಾಂತ್ 

ರಜನಿಕಾಂತ್ ಅವರ ಸರಳತೆಗೆ ಎಲ್ಲರೂ ಫಿದಾ ಆಗಿದ್ದಾರೆ. ಅವರು ಸದ್ಯ ರಿಷಿಕೇಷದಲ್ಲಿ ಇದ್ದಾರೆ. 

ಪೂಜೆ-ಪುನಸ್ಕಾರ 

ರಿಷಿಕೇಷಕ್ಕೆ ತೆರಳಿರುವ ರಜನಿಕಾಂತ್ ಅವರು ಪೂಜೆ-ಪುನಸ್ಕಾರ ಮಾಡುತ್ತಾ ಇದ್ದಾರೆ. 

ಸಿಂಪಲ್ ಊಟ 

ಬಾಳೆ ಎಲೆಯಲ್ಲಿ ರಸ್ತೆ ಬದಿಯಲ್ಲಿ ರಜನಿಕಾಂತ್ ಅವರು ಊಟ ಮಾಡಿದ್ದಾರೆ. 

ಗಂಗಾ ತಟ 

ಗಂಗಾ ತಟದಲ್ಲಿ ರಜನಿಕಾಂತ್ ಅವರು ಧ್ಯಾನ ಮಾಡಿದ್ದಾರೆ. ಅವರು ಶಾಂತಿ ಕಂಡುಕೊಳ್ಳುತ್ತಿದ್ದಾರೆ. 

ಹೊಸದಲ್ಲ 

ಪ್ರತಿ ಬಾರಿಯೂ ರಜನಿಕಾಂತ್ ಅವರು ಉತ್ತರಾಖಂಡಕ್ಕೆ ತೆರಳಿ ಧ್ಯಾನ ಮಾಡುತ್ತಾ ಇರುತ್ತಾರೆ. 

ಕೂಲಿ ಯಶಸ್ಸು 

‘ಕೂಲಿ’ ಸಿನಿಮಾದಿಂದ ಸಾಧಾರಣ ಯಶಸ್ಸನ್ನು ರಜನಿಕಾಂತ್ ಅವರು ಕಂಡಿದ್ದಾರೆ. 

‘ಜೈಲರ್ 2’ 

ಉತ್ತರಾಖಂಡದ ಪ್ರವಾಸದ ಬಳಿಕ ರಜನಿಕಾಂತ್ ಅವರು ಉತ್ತರಾಖಂಡಕ್ಕೆ ತೆರಳಿದ್ದಾರೆ.