ಹಂಪಿಗೆ ಬರಲಿರುವ ರಶ್ಮಿಕಾ ಮಂದಣ್ಣ, ಕಾರಣವೇನು?

01 SEP 2024

 Manjunatha

ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾದಿಂದ ಜನಪ್ರಿಯತೆ ಗಳಿಸಿ, ಈಗ ಪರಭಾಷೆ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

   ನಟಿ ರಶ್ಮಿಕಾ ಮಂದಣ್ಣ

ತೆಲುಗು, ಬಾಲಿವುಡ್ ಚಿತ್ರರಂಗದಲ್ಲಿ ಸಖತ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಕನ್ನಡದಿಂದ ದೂರಾಗಿದ್ದಾರೆ.

  ತೆಲುಗು, ಹಿಂದಿ ಚಿತ್ರರಂಗ

ಕನ್ನಡ ಸಿನಿಮಾಗಳಿಂದಲೇ ಬೆಳಕಿ ಬಂದ ರಶ್ಮಿಕಾ, ಈಗ ಕನ್ನಡ ಸಿನಿಮಾಗಳಿಗೆ ನೋ ಎನ್ನುತ್ತಿದ್ದಾರೆ. 

ಕನ್ನಡ ಸಿನಿಮಾಗಳಿಗೆ ನೋ

ಆದರೆ ಇದೀಗ ರಶ್ಮಿಕಾ ಮತ್ತೆ ಕರ್ನಾಟಕಕ್ಕೆ ಬರುತ್ತಿದ್ದಾರೆ. ಹಾಗೆಂದು ಕನ್ನಡ ಸಿನಿಮಾದಲ್ಲಿ ನಟಿಸಲು ಅಲ್ಲ, ಪರಭಾಷೆ ಸಿನಿಮಾಕ್ಕಾಗಿ.

 ಕರ್ನಾಟಕಕ್ಕೆ ಬರುತ್ತಿದ್ದಾರೆ

‘ವಿಜಯನಗರ ವ್ಯಾಂಪೈರ್ಸ್’ ಹೆಸರಿನ ಸಿನಿಮಾವನ್ನು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದು ಈ ಸಿನಿಮಾದ ಕತೆ ನಡೆಯುವುದು ಕರ್ನಾಟಕದಲ್ಲಿ.

 ವಿಜಯನಗರ ವ್ಯಾಂಪೈರ್ಸ್

ಸಿನಿಮಾದ ಚಿತ್ರೀಕರಣ, ವಿಜಯನಗರ ಸಾಮ್ರ್ಯಾಜ್ಯದ ರಾಜಧಾನಿ ಹಂಪಿಯಲ್ಲಿ ನಡೆಯಲಿದ್ದು, ಚಿತ್ರೀಕರಣಕ್ಕಾಗಿ ರಶ್ಮಿಕಾ ಬರಲಿದ್ದಾರೆ.

ಹಂಪಿಗೆ ಬರಲಿದ್ದಾರೆ ರಶ್ಮಿಕಾ

ರಶ್ಮಿಕಾ ಮಂದಣ್ಣ ಪ್ರಸ್ತುತ ‘ಪುಷ್ಪ 2’, ‘ಚಾವಾ’, ‘ಗರ್ಲ್​ಫ್ರೆಂಡ್’, ‘ಸಿಖಂಧರ್’, ‘ಕುಬೇರ’, ‘ವಿಜಯನಗರ ವ್ಯಾಂಪೈರ್ಸ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

 ರಶ್ಮಿಕಾ ಮುಂದಿನ ಸಿನಿಮಾ

ತಮಿಳಿಗೆ ಎಂಟ್ರಿ ಕೊಡುತ್ತಿರುವ ಕನ್ನಡತಿ ಶ್ರೀಲೀಲಾ, ನಾಯಕ ಯಾರು?