ದೈವದ ಪಾತ್ರ ಮಾಡಿದ ರಿಷಬ್​ ಶೆಟ್ಟಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ.

16 August 2024

Pic credit - instagram

Author: Madankumar

2022ನೇ ವರ್ಷದ ಸಿನಿಮಾಗಳಿಗೆ ನ್ಯಾಷನಲ್​ ಅವಾರ್ಡ್​ ಘೋಷಣೆ ಆಗಿದೆ.

ನ್ಯಾಷನಲ್​ ಅವಾರ್ಡ್​

Pic credit - instagram

ಕನ್ನಡದ ‘ಕಾಂತಾರ’ ಚಿತ್ರಕ್ಕೆ ಸಿಕ್ತು ‘ಅತ್ಯುತ್ತಮ ಮನರಂಜನಾ ಚಿತ್ರ’ ಪ್ರಶಸ್ತಿ.

ಕನ್ನಡಕ್ಕೆ ಗರಿ

Pic credit - instagram

ರಿಷಬ್​ ಶೆಟ್ಟಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದ್ದು ಅಭಿಮಾನಿಗಳಿಗೆ ಸಂತಸ ತಂದಿದೆ.

ರಿಷಬ್​ ಶೆಟ್ಟಿ

Pic credit - instagram

‘ಕಾಂತಾರ’ ಸಿನಿಮಾದಲ್ಲಿ ಭೂತಕೋಲದ ಕಥೆಯನ್ನು ಹೈಲೈಟ್​ ಮಾಡಲಾಗಿದೆ.

ಭೂತಕೂಲದ ಕಥೆ

Pic credit - instagram

ಸೂಪರ್​ ಹಿಟ್​ ಆದ ಈ ಸಿನಿಮಾಗೆ ನಿರ್ದೇಶನ ಮಾಡಿದ್ದು ಕೂಡ ರಿಷಬ್​ ಶೆಟ್ಟಿ.

ರಿಷಬ್​ ನಿರ್ದೇಶನ

Pic credit - instagram

ಕರ್ನಾಟಕ ಮಾತ್ರವಲ್ಲದೇ ದೇಶಾದ್ಯಂತ ‘ಕಾಂತಾರ’ ಸಿನಿಮಾಗೆ ಮೆಚ್ಚುಗೆ ಸಿಕ್ಕಿತ್ತು.

ಎಲ್ಲರಿಂದ ಮೆಚ್ಚುಗೆ

Pic credit - instagram

‘ಹೊಂಬಾಳೆ ಫಿಲ್ಮ್ಸ್​’ ಮೂಲಕ ನಿರ್ಮಾಣ ಆದ ‘ಕಾಂತಾರ’ ಸಿನಿಮಾ.

‘ಹೊಂಬಾಳೆ’ ನಿರ್ಮಾಣ

Pic credit - instagram

Next: ಅಭಿಮಾನಿಗಳಿಗೆ ಸಖತ್​ ಇಷ್ಟವಾಯ್ತು ರಶ್ಮಿಕಾ ಮಂದಣ್ಣ ರಾಯಲ್​ ಫೋಟೋಶೂಟ್​