Pic credit - Instagram

Author: Rajesh Duggumane

ಮಳೆ ಬರುವಾಗ ಬೆಂಗಳೂರಲ್ಲಿ ಸುತ್ತಾಡಿದ ಸಪ್ತಮಿ ಗೌಡ

05 June 2024

Pic credit - Instagram

Author: Rajesh Duggumane

ಸಪ್ತಮಿ ಗೌಡ ಅವರು ಬೆಂಗಳೂರಲ್ಲಿ ಸುತ್ತಾಡುತ್ತಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಪ್ತಮಿ ಗೌಡ

‘ಮಳೆ ಬರುವಾಗ ಬೆಂಗಳೂರಿನಲ್ಲಿ ಸುತ್ತಾಡಿದ್ದೇನೆ’ ಎಂದು ಸಪ್ತಮಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

ಮಳೆ ಬರುವಾಗ

ಸಪ್ತಮಿ ಗೌಡ ಅವರು ಸಖತ್ ಕಲರ್​ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ಕಲರ್​ಫುಲ್​

ಸಪ್ತಮಿ ಗೌಡ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಆಗಾಗ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಗ್ಲಾಮರ್ ಲುಕ್

ಸಪ್ತಮಿ ಗೌಡ ಅವರು ಕೈಯಲ್ಲಿ ಕಾಫಿ ಹಿಡಿದುಕೊಂಡಿದ್ದಾರೆ. ಮಳೆ ಬೀಳುವಾಗ ಕಾಫಿ ಹೀರಿದ್ದಾರೆ ಅವರು.

ಕೈಯಲ್ಲಿ ಕಾಫಿ

‘ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ ಅವರು ನಟಿಸಿದ್ದರು. ಈ ಚಿತ್ರದ ಮೂಲಕ ದೊಡ್ಡ ಮಟ್ಟದ ಖ್ಯಾತಿ ಪಡೆದರು ಅವರು.

ಕಾಂತಾರ ನಟಿ

‘ಕಾಂತಾರ’ ಸಿನಿಮಾದ ಬಳಿಕ ಹಿಂದಿಗೆ ತೆರಳಿದರು ಅವರು. ‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ ನಟಿಸಿದರು.

ಹಿಂದಿ ಚಿತ್ರ

ಇತ್ತೀಚೆಗೆ ರಿಲೀಸ್ ಆದ ‘ಯುವ’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದರು ಸಪ್ತಮಿ ಗೌಡ.

ಯುವ ಸಿನಿಮಾ

ಸಪ್ತಮಿ ಗೌಡ ಅವರು ಹೊಸ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚುತ್ತಿದೆ.

ಹೊಸ ಸಿನಿಮಾ

ಗ್ಲಾಮರ್ ಗೊಂಬೆ ರಂಭಾ ಈಗ ಹೇಗಾಗಿದ್ದಾರೆ ನೋಡಿ