ಸ್ನೇಹಿತ್​ಗೆ ದೇವದಾಸ್ ಪಟ್ಟ ಕೊಟ್ಟ ಸುದೀಪ್

04 Dec 2023

Pic credit - Instagram

Author: Rajesh Duggumane

ಸ್ನೇಹಿತ್ ಗೌಡ ಅವರು ಬಿಗ್ ಬಾಸ್​​ನಲ್ಲಿ ಉತ್ತಮ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಅವರು ಕಳೆದ ವಾರ ಸೇವ್ ಆಗಿದ್ದಾರೆ.

ಸ್ನೇಹಿತ್ ಗೌಡ

ನಮ್ರತಾ ಬಳಿ ತೆರಳಿ ‘ಪ್ರೀತ್ಸೇ.. ಪ್ರೀತ್ಸೇ..’ ಎಂದು ಪ್ರಾಣ ತಿನ್ನುತ್ತಾರೆ. ಆದರೆ, ನಮ್ರತಾ ಇದಕ್ಕೆ ಸೊಪ್ಪು ಹಾಕುವುದಿಲ್ಲ.

ನಮ್ರತಾ ಜೊತೆ

ಸುದೀಪ್ ಅವರು ಸ್ನೇಹಿತ್​ಗೆ ದೇವದಾಸ್ ಎನ್ನುವ ಪಟ್ಟ ಕೊಟ್ಟಿದ್ದಾರೆ. ಆದರೂ ಅವರು ಬದಲಾಗಿಲ್ಲ.

ದೇವದಾಸ್

‘ಇಡೀ ಮನೆಯಲ್ಲಿ ದೇವದಾಸ್ ತರ ಆಡೋದು ನೀವೊಬ್ಬರೇ ಎಂದು ನೇರವಾಗಿ ಹೇಳಿದ್ದಾರೆ.

ಸುದೀಪ್ ಹೇಳಿದ್ದು..

ಎಲಿಮಿನೇಷನ್ ಹಂತಕ್ಕೆ ಸ್ನೇಹಿತ್ ಹೋಗಿದ್ದರು. ಆದರೆ, ಸುದೀಪ್ ವಿಶೇಷ ಅಧಿಕಾರ ಬಳಸಿ ಅವರನ್ನು ಸೇವ್ ಮಾಡಿದರು.

ಬಚಾಚ್

ಈ ವಾರ ಸ್ನೇಹಿತ್ ಅವರು ಕ್ಯಾಪ್ಟನ್ ಆಗಿದ್ದಾರೆ. ಅವರಿಗೆ ಎರಡು ವಿಶೇಷ ಅಧಿಕಾರ ಸಿಗುತ್ತಿದೆ.

ಕ್ಯಾಪ್ಟನ್

ಸ್ನೇಹಿತ್ ಅವರು ಎಲಿಮಿನೇಟ್ ಆಗಲಿ ಎಂಬುದು ಅನೇಕರ ಆಸೆ ಆಗಿತ್ತು. ಹಾಗಾಗದಿರುವುದು ಅನೇಕರಿಗೆ ಬೇಸರ ತಂದಿದೆ.

ಬೇಸರ

ತಾಯಿ ಆಗುತ್ತಿರುವ ವಿಚಾರ ಹಂಚಿಕೊಂಡ ನಟಿ ಕಾವ್ಯಾ ಗೌಡ